ಚುನಾವಣೆ ಸಂದರ್ಭವೇ ಪಶ್ಚಿಮ ಬಂಗಾಳದಲ್ಲಿ ಹೊಡೆದಾಟ-ಬಡಿದಾಟಕ್ಕೆ ಕಾರಣವೇನು?
ಚುನಾವಣೆ ಸಂದರ್ಭ ಪಶ್ಚಿಮ ಬಂಗಾಳದಲ್ಲಿ ಗಲಾಟೆ, ಗೊಂದಲಗಳು ಆಗುತ್ತಲೇ ಇವೆ. ಸಂವಿಧಾನ ಉಳಿಸಲು ಹೋರಾಡುತ್ತೇವೆ ಎನ್ನುವವರು ಪಶ್ಚಿಮ ಬಂಗಾಳದ ಬಗ್ಗೆ ಮಾತನ್ನೇ ಆಡುತ್ತಿಲ್ಲ. ಹಾಗಾದರೆ ನಿಜಕ್ಕೂ ಆಗುತ್ತಿರುವುದು ಏನು? ಅದೆಲ್ಲದಕ್ಕೆ ಉತ್ತರ ಇಲ್ಲಿದೆ.
ಚುನಾವಣೆ ಸಂದರ್ಭ ಪಶ್ಚಿಮ ಬಂಗಾಳದಲ್ಲಿ ಗಲಾಟೆ, ಗೊಂದಲಗಳು ಆಗುತ್ತಲೇ ಇವೆ. ಸಂವಿಧಾನ ಉಳಿಸಲು ಹೋರಾಡುತ್ತೇವೆ ಎನ್ನುವವರು ಪಶ್ಚಿಮ ಬಂಗಾಳದ ಬಗ್ಗೆ ಮಾತನ್ನೇ ಆಡುತ್ತಿಲ್ಲ. ಹಾಗಾದರೆ ನಿಜಕ್ಕೂ ಆಗುತ್ತಿರುವುದು ಏನು? ಅದೆಲ್ಲದಕ್ಕೆ ಉತ್ತರ ಇಲ್ಲಿದೆ.