ವಾರಾಣಸಿ: ಮೋದಿ ವಿರುದ್ಧ ತೊಡೆತಟ್ಟಿದ ಮಂಗಳೂರು ಪತ್ರಕರ್ತ!
ವಾರಾಣಸಿಯಲ್ಲಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಸಿದ್ದಾರೆ. ಮೋದಿ ವಿರುದ್ಧ ಇಬ್ಬರು ಕನ್ನಡಿಗರು ಸ್ಪರ್ಧಿಸುತ್ತಿದ್ದಾರೆ. ಬೆಂಗಳೂರಿನ ಸುಹೇಲ್ ಸೇಠ್ ಎಂಬ ವ್ಯಕ್ತಿ ಹಾಗೂ ಮಂಗಳೂರಿನ ಪತ್ರಕರ್ತರೊಬ್ಬರು ಕೂಡಾ ನಾಮಪತ್ರ ಸಲ್ಲಿಸಿದ್ದಾರೆ. ಯಾರವರು? ಈ ಸ್ಟೋರಿ ನೋಡಿ....
ವಾರಾಣಸಿಯಲ್ಲಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಸಿದ್ದಾರೆ. ಮೋದಿ ವಿರುದ್ಧ ಇಬ್ಬರು ಕನ್ನಡಿಗರು ಸ್ಪರ್ಧಿಸುತ್ತಿದ್ದಾರೆ. ಬೆಂಗಳೂರಿನ ಸುಹೇಲ್ ಸೇಠ್ ಎಂಬ ವ್ಯಕ್ತಿ ಹಾಗೂ ಮಂಗಳೂರಿನ ಪತ್ರಕರ್ತರೊಬ್ಬರು ಕೂಡಾ ನಾಮಪತ್ರ ಸಲ್ಲಿಸಿದ್ದಾರೆ. ಯಾರವರು? ಈ ಸ್ಟೋರಿ ನೋಡಿ....