ವಿಷ್ಣು ಸ್ಮಾರಕದ ಬಗ್ಗೆ ಮಂಡ್ಯ ಪ್ರಚಾರದಲ್ಲಿ ದರ್ಶನ್ ಮಾತು
ಮಂಡ್ಯದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ಮುಂದುವರಿಸಿದ್ದಾರೆ. ಪ್ರಚಾರದ ನಡುವೆ ದರ್ಶನ್ ಅಭಿಮಾನಿಗಳು, ಸುಮಲತಾ ಅಂಬರೀಶ್ ಸ್ಪರ್ಧೆ, ವಿಷ್ಣು ಸ್ಮಾರಕ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ್ದಾರೆ.
ಮಂಡ್ಯದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ಮುಂದುವರಿಸಿದ್ದಾರೆ. ಪ್ರಚಾರದ ನಡುವೆ ದರ್ಶನ್ ಅಭಿಮಾನಿಗಳು, ಸುಮಲತಾ ಅಂಬರೀಶ್ ಸ್ಪರ್ಧೆ, ವಿಷ್ಣು ಸ್ಮಾರಕ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ್ದಾರೆ.