Asianet Suvarna News Asianet Suvarna News

ಮತ್ತೆ ನಾಲಿಗೆ ಹರಿಬಿಟ್ಟ ಶಿವರಾಮೇಗೌಡರನ್ನು ಕರ್ಚೀಫ್‌ಗೆ ಹೋಲಿಸಿದ ಯಶ್..!

ಶಿವರಾಮೇಗೌಡ ಅವರ ‘ಮಾಯಾಂಗನೆ’ ಎಂಬ ಅಪ್ರಬುದ್ಧ ಟೀಕೆಯ ವಿರುದ್ಧ ತಿರುಗಿ ಬಿದ್ದಿರುವ ರಾಕಿಂಗ್ ಸ್ಟಾರ್,

ಮಂಡ್ಯ ಲೋಕಸಭಾ ಕ್ಷೇತ್ರದ ಸ್ವಾತಂತ್ರ್ಯ ಅಭ್ಯರ್ಥಿ ಸುಮಲತಾ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದ ಶಿವರಾಮೇಗೌಡ “ಸುಮಲತಾ ಅಂಬರೀಶ್ ಜಯಲಲಿತಾರನ್ನೂ ಮೀರಿಸುವ ಮಾಯಾಂಗನೆ ರೀತಿ ಹೋರಾಟ ಮಾಡುತ್ತಿದ್ದಾರೆ ಎನ್ನುವ  ಟೀಕಿಗೆ ರಾಕಿಭಾಯ್ ಯಶ್ ತಿರುಗೇಟು ನೀಡಿದ್ದಾರೆ.

Video Top Stories