Suvarna FIR : ಕದ್ದ ಮಾಲಿನಲ್ಲಿ ಪಾಲು ಕೊಡದವನ ಕೊಂದು ಕೊಟ್ಟಿಗೆಯಲ್ಲಿ ಮಲಗಿದ!

* ಮಲೆನಾಡ ಮಡಿಲಿನಿಂದ ಒಂದು ಅಪರಾಧ ಸ್ಟೋರಿ
* ಸರಿಯಾಗಿ ಕುಡಿಸಿ ಕೆರೆಗೆ  ನೂಕಿದರು
* ಕಾಡಿಗೆ ಗಂಧದ ಮರ ಕಡಿಯಲು ಹೋಗಿದ್ದ ಕತೆ
* ಆಪ್ತ ಸ್ನೇಹಿತರ ನಡುವೆ ಆಗಿದ್ದು ಏನು? 

Share this Video
  • FB
  • Linkdin
  • Whatsapp

ಶಿವಮೊಗ್ಗ(ಜ. 02) ಮಲೆನಾಡಿನಲ್ಲಿ (Shivamogga) ನಡೆದ ಒಂದು ಸಸ್ಪೆನ್ಸ್ ಮರ್ಡರ್ (Murder)ಕಹಾನಿ. ಮೂವರು ಸ್ನೇಹಿತರು ರಾತ್ರಿ ಶ್ರೀಗಂಧ (Sandalwood Tree) ಮರ ಕಡಿಯಲು ಹೋಗುತ್ತಾರೆ. ವಾಪಸ್ ಬಂದಿದ್ದು ಮಾತ್ರ ಇಬ್ಬರು... ಮರುದಿನ ಆತನ ಜರ್ಕಿನ್ ತೇಲಿ ಬಂದಿತ್ತು.

Suvarna FIR : ಟ್ವಿಸ್ಟ್ ಮೇಲೆ ಟ್ವಿಸ್ಟ್... 38ರ ಸುಂದರಿ.. ಇಬ್ಬರು ಗಂಡಂದಿರು. ಇನ್ನೊಬ್ಬ ಬಾಯ್ ಫ್ರೆಂಡ್!

ಹಸಿರಿನಿಂದ ಕಂಗೊಳಿಸುವ ಗರ್ತಿಕೆರೆಯ ಈ ಅಪರಾಧ ಸ್ಟೋರಿ. ಅಪರಾಧ (Crime News) ಚಟುವಟಿಕೆ ಕಡಿಮೆ ಇರುವ ಊರಲ್ಲಿ ಒಂದು ಕೊಲೆಯಾಗುತ್ತದೆ. ಸತೀಶ್ ಕೊಲೆಯಾಗಿದ್ದ. ಕೊಲೆಗಾರ ಹತ್ಯೆಯಾದವನ ಮನೆ ಕೊಟ್ಟಿಗೆಯಲ್ಲೇ ಮಲಗಿದ್ದ. ಸರಿಯಾಗಿ ಮದ್ಯ ಕುಡಿಸಿ ಹೊಳೆಗೆ ನೂಕಿದ್ದರು. 

Related Video