ಭೀಮಾತೀರಕ್ಕೆ ಮತ್ತೆ ನೆತ್ತರ ದಾಹ ಶುರುವಾಯ್ತಾ? ಸಾಹುಕಾರನಿಗೆ ಹೊಸ ದುಶ್ಮನ್

ಭೀಮಾತೀರಕ್ಕೆ ಮತ್ತೆ ನೆತ್ತರ ದಾಹ ಶುರುವಾಯ್ತಾ.? ಮಹಾದೇವ ಸಾಹುಕಾರನಿಗೆ ಹೊಸ ದುಶ್ಮನ್ ಒಬ್ಬ ಹುಟ್ಟಿಕೊಂಡಿದ್ದ.. ಪೊಲೀಸರು ಎನ್​ಕೌಂಟರ್ ಮಾಡದಿದ್ದರೇ ತಾನೇ ಕೊಲೆ ಮಾಡ್ತೀನಿ ಅನ್ನೋ ವಾರ್ನಿಂಗ್ ಕೂಡ ಕೊಟ್ಟಿದ್ದಾನೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಮಾ.07): ಭೀಮಾತೀರಕ್ಕೆ ಮತ್ತೆ ನೆತ್ತರ ದಾಹ ಶುರುವಾಯ್ತಾ.? ಮಹಾದೇವ ಸಾಹುಕಾರನಿಗೆ ಹೊಸ ದುಶ್ಮನ್ ಒಬ್ಬ ಹುಟ್ಟಿಕೊಂಡಿದ್ದ.. ಪೊಲೀಸರು ಎನ್​ಕೌಂಟರ್ ಮಾಡದಿದ್ದರೇ ತಾನೇ ಕೊಲೆ ಮಾಡ್ತೀನಿ ಅನ್ನೋ ವಾರ್ನಿಂಗ್ ಕೂಡ ಕೊಟ್ಟಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ.. ಭೀಮಾತೀರದ ನಿಗೂಢ ಕೊಲೆ ರಹಸ್ಯ!

 ಹಾಗಾದ್ರೇ ಸಾಹುಕಾರ ಇನ್ ಡೇಂಜರಾ.? ಮಹದೇವನಿಗೆ ​ ಹುಟ್ಟಿಕೊಂಡ ಆ ಹೊಸ ದುಶ್ಮನ್​ ಯಾರು.? ಆ ಇಂಟೆರೆಸ್ಟಿಂಗ್ ಕಹಾನಿ ಇವತ್ತಿನ ಎಫ್ಐಆರ್‌ನಲ್ಲಿ. 

Related Video