ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ನೋಡಿ ಹೆಂಡ್ತಿ ಹತ್ಯೆಗೆ ಸಂಚು..!

* ಜೋಗ್‌ ಫಾಲ್ಸ್‌ ತೋರಿಸೋದಾಗಿ ಎತ್ತರದ ಸ್ಥಳಕ್ಕೆ ಕರೆದೊಯ್ದ ಪತಿ 
* ಎತ್ತರದ ಸ್ಥಳದಿಂದ ಪತ್ನಿ ತಳ್ಳಿ ಕೊಲೆ ಮಾಡಲು ಪತಿ ಸ್ಕೆಚ್‌ 
* 15 ದಿನದ ಹಿಂದೆಯೇ ಹೆಂಡ್ತಿ ಕೊಲೆ ಮಾಡಲು ಕಾಂತರಾಜ್‌ ಪ್ಲ್ಯಾನ್‌ 
 

Share this Video
  • FB
  • Linkdin
  • Whatsapp

ಬೆಂಗಳೂರು(ಸೆ.25): ಅನ್ನಪೂರ್ಣೇಶ್ವರಿನಗರದಲ್ಲಿ ನಡೆದ ಫೈನಾನ್ಷಿಯರ್‌ ಕಾಂತರಾಜ್‌ ಪತ್ನಿ ಕೊಲೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಹೌದು, ಹೆಂಡತಿ ಹತ್ಯೆಗೆ ಸಿನಿಮಾ ಸ್ಟೈಲ್‌ನಲ್ಲಿ ಸಂಚು ರೂಪಿಸಿದ್ದ ಪತಿ ಎಂದು ತಿಳಿದು ಬಂದಿದೆ. ಬಾ ನಲ್ಲೆ ಮಧುಚಂದ್ರಕ್ಕೆ ಸಿನಿಮಾ ನೋಡಿ ಹತ್ಯೆಗೆ ಕಾಂತರಾಜ್‌ ಸಂಚು ರೂಪಿಸಿದ್ದನು. 15 ದಿನದ ಹಿಂದೆಯೇ ಹೆಂಡ್ತಿ ಕೊಲೆ ಮಾಡಲು ಕಾಂತರಾಜ್‌ ಪ್ರಿಪ್ಲ್ಯಾನ್‌ ಮಾಡಿಕೊಂಡಿದ್ದನು. 2 ದಿನ ಹೆಂಡತಿ ಮತ್ತು ಸ್ನೇಹಿತರ ಜೊತೆ ಶಿವಮೊಗ್ಗಕ್ಕೆ ಟೂರ್‌ ಮಾಡಲು ಪ್ಲ್ಯಾನ್‌ ಹಾಕಿಕೊಂಡಿದ್ದನು. ಇದರ ಬಗ್ಗೆ ವಿವರವಾದ ಮಾಹಿತಿ ಈ ವಿಡಿಯೋದಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೋರ್ಟ್ ಆವರಣದಲ್ಲೇ ಗ್ಯಾಂಗ್‌ಸ್ಟರ್ ಹತ್ಯೆ

Related Video