
ದೊಡ್ಡವರ ಅಫೇರ್ಗೆ ಬಲಿಯಾಯ್ತು ಅಪ್ರಾಪ್ತರ ಪ್ರೇಮ ಕತೆ...ಭೀಮಾ ನದಿಯಲ್ಲಿ ಬಾಲಕನ ಹೆಣ!
ಅಪ್ರಾಪ್ತರ ಅಮರ ಪ್ರೇಮ ಕಹಾನಿ/ ಬಾಲಕನ ಹತ್ಯೆ ಮಾಡಿ ಮೂಟೆ ಕಟ್ಟಿ ನದಿಗೆ ಎಸೆದಿದ್ದರು/ ಕೊಲೆಯ ಹಿಂದೆ ಒಂದು ಲವ್ ಸ್ಟೋರಿ ಇತ್ತು
ಕಲಬುರಗಿ(ಫೆ. 28) ಅಪರಾಧ ಜಗತ್ತಿನಲ್ಲಿ ಸುದ್ದಿಗಳಿಗೆ ಬರವಿಲ್ಲ. ಭೀಮೆಯ ತಟದಲ್ಲಿ ನಡೆದಿದ್ದು ಒಂದು ಅಮಾನುಷ ಕೊಲೆ. ಬರ್ಬರವಾಗಿ ಬಾಲಕನ ಹತ್ಯೆ ಮಾಡಿ ಮೂಟೆ ಕಟ್ಟಿ ಎಸೆದಿದ್ದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಂದೇ ಬಿಟ್ಟ ಪಾಪಿ
ಕೊಲೆಯ ಹಿಂದೆ ಒಂದು ಪ್ರೇಮ್ ಕಹಾನಿ ಇತ್ತು. ಮೀಸೆ ಮೂಡದ ಹುಡುಗನ ದುರಂತ ಅಂತ್ಯ.. ಭೀಮಾ ನದಿಯಲ್ಲಿ ತೇಲುತ್ತಿತ್ತು ಬಾಲಕನ ಹೆಣ..