
ದೊಡ್ಡವರ ಅಫೇರ್ಗೆ ಬಲಿಯಾಯ್ತು ಅಪ್ರಾಪ್ತರ ಪ್ರೇಮ ಕತೆ...ಭೀಮಾ ನದಿಯಲ್ಲಿ ಬಾಲಕನ ಹೆಣ!
ಅಪ್ರಾಪ್ತರ ಅಮರ ಪ್ರೇಮ ಕಹಾನಿ/ ಬಾಲಕನ ಹತ್ಯೆ ಮಾಡಿ ಮೂಟೆ ಕಟ್ಟಿ ನದಿಗೆ ಎಸೆದಿದ್ದರು/ ಕೊಲೆಯ ಹಿಂದೆ ಒಂದು ಲವ್ ಸ್ಟೋರಿ ಇತ್ತು
ಕಲಬುರಗಿ(ಫೆ. 28) ಅಪರಾಧ ಜಗತ್ತಿನಲ್ಲಿ ಸುದ್ದಿಗಳಿಗೆ ಬರವಿಲ್ಲ. ಭೀಮೆಯ ತಟದಲ್ಲಿ ನಡೆದಿದ್ದು ಒಂದು ಅಮಾನುಷ ಕೊಲೆ. ಬರ್ಬರವಾಗಿ ಬಾಲಕನ ಹತ್ಯೆ ಮಾಡಿ ಮೂಟೆ ಕಟ್ಟಿ ಎಸೆದಿದ್ದರು.
Add Asianetnews Kannada as a Preferred Source

ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಂದೇ ಬಿಟ್ಟ ಪಾಪಿ
ಕೊಲೆಯ ಹಿಂದೆ ಒಂದು ಪ್ರೇಮ್ ಕಹಾನಿ ಇತ್ತು. ಮೀಸೆ ಮೂಡದ ಹುಡುಗನ ದುರಂತ ಅಂತ್ಯ.. ಭೀಮಾ ನದಿಯಲ್ಲಿ ತೇಲುತ್ತಿತ್ತು ಬಾಲಕನ ಹೆಣ..