Asianet Suvarna News Asianet Suvarna News

'ಬಾನದಾರಿಯಲ್ಲಿ' ಟೀಂ ಜೊತೆ ಸಫಾರಿ: ನಟಿಯರ ಬಗ್ಗೆ ಗೋಲ್ಡನ್ ಸ್ಟಾರ್ ಗಣೇಶ್‌ ಹೀಗ್ಯಾಕೆ ಹೇಳಿದ್ರು..

ಗೋಲ್ಡನ್ ಸ್ಟಾರ್ ಗಣೇಶ್, ರುಕ್ಮಿಣಿ ವಸಂತ್, ರೀಷ್ಮಾ ನಾಣಯ್ಯ ಮತ್ತು ರಂಗಾಯಣ ರಘು ನಟಿಸಿರುವ ಸಿನಿಮಾ ಬಾನದಾರಿಯಲ್ಲಿ ಸೆ. 28ಕ್ಕೆ ಬಿಡುಗಡೆಯಾಗುತ್ತಿದೆ. ಮುಂಗಾರು ಮಳೆ ಕಥೆ ಬರೆದ ಪ್ರೀತಂ ಗುಬ್ಬಿ ಈ ಬಾನದಾರಿಯಲ್ಲಿ ಚಿತ್ರ ಮಾಡಿದ್ದಾರೆ. 

ಗೋಲ್ಡನ್ ಸ್ಟಾರ್ ಗಣೇಶ್, ರುಕ್ಮಿಣಿ ವಸಂತ್, ರೀಷ್ಮಾ ನಾಣಯ್ಯ ಮತ್ತು ರಂಗಾಯಣ ರಘು ನಟಿಸಿರುವ ಸಿನಿಮಾ ಬಾನದಾರಿಯಲ್ಲಿ ಸೆ. 28ಕ್ಕೆ ಬಿಡುಗಡೆಯಾಗುತ್ತಿದೆ. ಮುಂಗಾರು ಮಳೆ ಕಥೆ ಬರೆದ ಪ್ರೀತಂ ಗುಬ್ಬಿ ಈ ಬಾನದಾರಿಯಲ್ಲಿ ಚಿತ್ರ ಮಾಡಿದ್ದಾರೆ. ರುಕ್ಮಿಣಿ ವಸಂತ್ ಹಾಗೂ ರೀಷ್ಮಾ ನಾಣಯ್ಯ ಇಲ್ಲಿ ಗಣಿಗೆ ಜೋಡಿ ಆಗಿದ್ದಾರೆ. ಇವರ ಈ ಚಿತ್ರದಲ್ಲಿ ತುಂಬಾ ಒಳ್ಳೆ ಹಾಡುಗಳೂ ಇವೆ. ಮಸೈಮರಾ ಕಾಡಿನಲ್ಲೂ ಈ ಚಿತ್ರವನ್ನ ಶೂಟ್ ಮಾಡಲಾಗಿದೆ. ಈ ಮೂಲಕ ಕನ್ನಡಿಗರಿಗೆ ಹೊಸ ಅನುಭವ ಕೂಡ ದೊರೆಯಲಿದೆ. ಲವ್ ಸ್ಟೋರಿ ಸಿನಿಮಾ ಬೇಕು ಅನ್ನೋರು ಬಾನದಾರಿಯಲ್ಲಿ ಚಿತ್ರ ನೋಡಬಹುದು. ಇದೀಗ ಬಾನದಾರಿಯಲ್ಲಿ ಚಿತ್ರತಂಡ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ವಿಶೇಷ ಸಂದರ್ಶನವನ್ನು ನೀಡಿದ್ದು, ಚಿತ್ರದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
 

Video Top Stories