Asianet Suvarna News Asianet Suvarna News

ಮಾನಸಿಕ ಸ್ಥಿರತೆ ಮತ್ತು ಮಹಾಭಾರತ..!

ಮಾನಸಿಕ ಸ್ಥಿರತೆ ಮತ್ತು ಮಹಾಭಾರಸ್ವಲ್ಪ ಕಾಲವಾದರೂ ಅಮೃತದ ಸಂಪರ್ಕವಿದ್ದರಿಂದ ದರ್ಬೆಗಳು ಪರಮ ಪಾವನವಾದವು. ಆದ್ದರಿಂದ ದರ್ಬೆಗೆ ಪವಿತ್ರಿ ಎಂಬ ಹೆಸರು ಬಂತು. ಗರುಡ ತಂದ ಅಮೃತ ಮರುಕ್ಷಣದಲ್ಲೇ ಮಾಯವಾಯ್ತು. ನಂತರ ತಾಯಿಯೊಂದಿಗೆ ಅರಣ್ಯದಲ್ಲಿ ವಿಹರಿಸುತ್ತಿದ್ದ. ಹಾವುಗಳ ಭಕ್ಷಕನಾದ.

ಮಾನಸಿಕ ಸ್ಥಿರತೆ ಮತ್ತು ಮಹಾಭಾರಸ್ವಲ್ಪ ಕಾಲವಾದರೂ ಅಮೃತದ ಸಂಪರ್ಕವಿದ್ದರಿಂದ ದರ್ಬೆಗಳು ಪರಮ ಪಾವನವಾದವು. ಆದ್ದರಿಂದ ದರ್ಬೆಗೆ ಪವಿತ್ರಿ ಎಂಬ ಹೆಸರು ಬಂತು. ಗರುಡ ತಂದ ಅಮೃತ ಮರುಕ್ಷಣದಲ್ಲೇ ಮಾಯವಾಯ್ತು. ನಂತರ ತಾಯಿಯೊಂದಿಗೆ ಅರಣ್ಯದಲ್ಲಿ ವಿಹರಿಸುತ್ತಿದ್ದ. ಹಾವುಗಳ ಭಕ್ಷಕನಾದ.

ಪಂಚಾಂಗ: ಶ್ರಾವಣ ಸೋಮವಾರ ಈಶ್ವರನಿಗೆ ಬಿಲ್ವಾರ್ಚನೆ ಮಾಡಿಸಿದರೆ ಆತ ಸಂಪ್ರೀತನಾಗುವನು

ಮಹೋನ್ನತ ಕೀರ್ತಿವಂತನಾದ ಗರುಡ ಇತರ ಪಕ್ಷಿಗಳಿಂದಲೂ ಪ್ರೀತಿ ಗಳಿಸಿದ. ಈ ಕಥೆಯನ್ನು ಹೇಳುತ್ತಾ ಇರುವವರು ಸಾವಿನ ನಂತರ ಸ್ವರ್ಗವನ್ನು ಸೇರುತ್ತಾರೆ ಎನ್ನಲಾಗುತ್ತದೆ. ಮನುಷ್ಯನ ಮನಸಿಗೆ ಅಸ್ಥಿರತೆ. ಆದರೆ ದ್ವೇಷ, ಅಸೂಯೆ ವಿಚಾರದಲ್ಲಿ ಮಾತ್ರ ಸ್ಥಿರವಾಗಿರುತ್ತದೆ. ಆದರೆ ಭಗವಂತನ ಸ್ಮರಣೆಯಲ್ಲಿ ಸ್ಥಿರವಾಗಿರುವುದಿಲ್ಲ. ಏನು ವಿಚಿತ್ರವಿದು ? ದೇಹ ಬೆಳೆದಂತೆ ಮನಸು ಬೆಳೆಯಲ್ಲ. ದೇಹ ಕ್ಷೀಣವಾದರೆ ಮನಸು ಕ್ಷೀಣವಾಗಲ್ಲ.ತ..!