06:24 AM (IST) Sep 05

Karnataka News Live 5th September: 14 ಹಿಂದಿಯೇತರ ರಾಜ್ಯಗಳಿಂದ ಹೋರಾಟಕ್ಕಾಗಿ ಒಕ್ಕೂಟ, ಕರ್ನಾಟಕದಿಂದ ಕರವೇ ಭಾಗಿ

ಹಿಂದಿಯೇತರ ರಾಜ್ಯಗಳಿಗೆ ಆಗುತ್ತಿರುವ ಉದ್ಯೋಗ ಸಂಬಂಧಿತ ಅನ್ಯಾಯದ ವಿರುದ್ಧ ಹೋರಾಡಲು ಕರ್ನಾಟಕ ಸೇರಿದಂತೆ 14 ರಾಜ್ಯಗಳು 'ಅಖಿಲ ಭಾರತ ಮಾತೃ ಭಾಷಾ ವೇದಿಕೆ'ಯನ್ನು ರಚಿಸಿವೆ.

Read Full Story
05:58 AM (IST) Sep 05

Karnataka News Live 5th September: ಸಾಲ ಮನ್ನಾಕ್ಕೆ ನೆರವು ಕೇಳಿ ಕೇಂದ್ರಕ್ಕೆ ರಾಜ್ಯದಿಂದ ಸರ್ವಪಕ್ಷ ನಿಯೋಗ - ಸಿಎಂ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಾಗಲಕೋಟೆಯ ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿ, ಬೆಳೆ ಹಾನಿ ವೀಕ್ಷಿಸಿದರು. ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದ ಬಿಜೆಪಿಗೆ, ಕೇಂದ್ರದಿಂದಲೇ ಸಾಲ ಮನ್ನಾ ಮಾಡಿಸಲು ದೆಹಲಿಗೆ ಬರುವಂತೆ ಸವಾಲು ಹಾಕಿದರು.

Read Full Story