11:47 PM (IST) Jul 10

India Latest News Live:ನನ್ನ ಶಾಪದಿಂದ ಆ ಹೀರೋ, ದೊಡ್ಡ ನಿರ್ದೇಶಕ ಇನ್ನೂ ಚೇತರಿಸಿಕೊಂಡಿಲ್ಲ - ಆ್ಯಂಕರ್ ಝಾನ್ಸಿ ಸ್ಫೋಟಕ ಹೇಳಿಕೆ

ಟಾಲಿವುಡ್‌ನಲ್ಲಿ ಮಹಿಳಾ ಆಂಕರ್‌ಗಳ ಹವಾ ಜೋರಾಗಿದೆ. ಸುಮಾ ಕನಕಾಲ, ಶ್ರೀಮುಖಿ, ರಶ್ಮಿ ಗೌತಮ್‌ರಂತಹ ನಿರೂಪಕಿಯರು ಮಿಂಚುತ್ತಿದ್ದಾರೆ. ಝಾನ್ಸಿ ಟಾಲಿವುಡ್‌ನ ಹಿರಿಯ ನಿರೂಪಕಿಯರಲ್ಲಿ ಒಬ್ಬರು.

Read Full Story
11:18 PM (IST) Jul 10

India Latest News Live:ಸಚಿನ್‌ ತೆಂಡುಲ್ಕರ್‌, ಅಂಜಲಿ ಜೊತೆ ವಿಂಬಲ್ಡನ್‌ ವೀಕ್ಷಿಸಿದ ಶುಭಮನ್‌ ಗಿಲ್‌; ಸಾರಾ ಅಭಿಮಾನಿಗಳ ಸಂಭ್ರಮ!

ಭಾರತದ ಕ್ರಿಕೆಟಿಗ ಶುಭಮನ್ ಗಿಲ್, ವಿಂಬಲ್ಡನ್‌ನ ಪ್ರತಿಷ್ಠಿತ ರಾಯಲ್ ಬಾಕ್ಸ್‌ನಿಂದ ಪಂದ್ಯ ವೀಕ್ಷಿಸಿ ಸಚಿನ್, ಕೊಹ್ಲಿ ಸಾಲಿಗೆ ಸೇರಿದ್ದಾರೆ. ಸಚಿನ್ ತೆಂಡೂಲ್ಕರ್ ಜೊತೆ ಕಾಣಿಸಿಕೊಂಡ ಅವರ ವಿಶಿಷ್ಟ ಫ್ಯಾಶನ್‌ ಶೈಲಿ ಎಲ್ಲರ ಗಮನ ಸೆಳೆದಿದೆ.
Read Full Story
10:47 PM (IST) Jul 10

India Latest News Live:Evil Dead Burn Review - ಈ ಭಯಾನಕ ಹಾರರ್ ಸಿನಿಮಾ ನೋಡಲು ಧೈರ್ಯ ಇದೆಯಾ?

ಈವಿಲ್ ಡೆಡ್ ಬರ್ನ್ ಸಿನಿಮಾದ ಭಯಾನಕ ದೃಶ್ಯಗಳನ್ನು ನೋಡಲು ನೀವು ರೆಡಿ ಇದ್ದೀರಾ? ಹಾಗಿದ್ರೆ ಈ ಸಿನಿಮಾ ಬಗ್ಗೆ ಫ್ಯಾನ್ಸ್ ಏನಂತಿದ್ದಾರೆ ಅಂತ ಮೊದಲು ತಿಳಿದುಕೊಳ್ಳಿ. ಇನ್ನಷ್ಟು ಮಾಹಿತಿ ಇಲ್ಲಿದೆ.

Read Full Story
10:15 PM (IST) Jul 10

India Latest News Live:CM Vijay Joseph - ವಿಜಯ್ ಕಂಟಕ ಬಗೆ ಹರಿಯಿತು..! ದಳಪತಿ ಸಿನಿಮಾದಲ್ಲಿ ಈಗ ಏನೆಲ್ಲಾ ಬದಲಾಗಿದೆ ಗೊತ್ತಾ..?

ಜನ ನಾಯಗನ್ ವಿಜಯ್ ರ ಸಿನಿ ಕರಿಯರ್ ಗೆ ಇತಿಶ್ರೀ ಹಾಡೋ ಕೊನೇಯ ಚಿತ್ರ. ಈ ಮೂವಿ ಮೇಲೆ ವಿಜಯ್ ಕುಲ ಕೋಟಿ ಅಭಿಮಾನಿಗಳ ಕಣ್ಣು ಇದೆ. ಇದೀಗ ಜನ ನಾಯಗನ್ ಬಿಡುಗಡೆಗೆ ಕೌಂಟ್ ಡೌನ್ ಸ್ಟಾರ್ಟ್​ಆಗಿದೆ.

Read Full Story
09:51 PM (IST) Jul 10

India Latest News Live:ಸ್ಕೂಲ್ ಯೂನಿಫಾರ್ಮ್‌ನಲ್ಲಿ ದುಲ್ಕರ್ ಸಲ್ಮಾನ್-ಪೂಜಾ ಹೆಗ್ಡೆ - ಪ್ರೇಮಕಥೆಗೆ ಸಿಕ್ಕಿತು ವಿಭಿನ್ನ ಟೈಟಲ್

Sri Sri First Look: ನಟ ದುಲ್ಕರ್ ಸಲ್ಮಾನ್ ಅವರ ಹೊಸ ಚಿತ್ರಕ್ಕೆ 'ಶ್ರೀ ಶ್ರೀ' ಎಂದು ಹೆಸರಿಡಲಾಗಿದೆ. ಇದರಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿದ್ದು, ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.

Read Full Story
08:25 PM (IST) Jul 10

India Latest News Live:'ಸ್ಮೋಕ್ ಮಾಡೋದ್ ಕಮ್ಮಿ ಮಾಡು ಭಾಯ್' - ಸಲ್ಮಾನ್ ಹೊಸ ಫೋಟೋಗೆ ಫ್ಯಾನ್ಸ್ ಗರಂ!

ಸಲ್ಮಾನ್ ಖಾನ್ 'ಮಾತೃಭೂಮಿ' ಎಂಬ ಕ್ಯಾಪ್ಷನ್‌ನೊಂದಿಗೆ ಹೊಸ ಫೋಟೋಗಳನ್ನು ಶೇರ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಫ್ಯಾನ್ಸ್ ರಿಲೀಸ್ ಡೇಟ್ ಕೇಳುತ್ತಿದ್ದರೆ, ಇನ್ನು ಕೆಲವರು ಫೋಟೋ ನೋಡಿ ಬೇರೆಯದೇ ಚರ್ಚೆ ಶುರು ಮಾಡಿದ್ದಾರೆ.

Read Full Story
06:56 PM (IST) Jul 10

India Latest News Live:ಕೇವಲ ಐದೇ ದಿನಕ್ಕೆ ಕರಗಿದ ಅಮರನಾಥ ಯಾತ್ರೆಯ ಪವಿತ್ರ ಶಿವಲಿಂಗ, ಆಪತ್ತಿನ ಮುನ್ಸೂಚನೆಯೇ?

ದಾಖಲೆ ಸಂಖ್ಯೆಯ ಭಕ್ತರ ಆಗಮನದ ನಡುವೆಯೂ, ಅಮರನಾಥ ಯಾತ್ರೆ ಆರಂಭವಾದ ಐದೇ ದಿನಗಳಲ್ಲಿ ಪವಿತ್ರ ಹಿಮಲಿಂಗವು ಶೇ. 90ಕ್ಕಿಂತ ಹೆಚ್ಚು ಕರಗಿದೆ. ಈ ವಿದ್ಯಮಾನವು ಜಾಗತಿಕ ತಾಪಮಾನ, ಯಾತ್ರಿಕರ ಸಂಖ್ಯೆಯ ಹೆಚ್ಚಳ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಪರಿಣಾಮಗಳ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ.

Read Full Story
06:43 PM (IST) Jul 10

India Latest News Live:Chezhiyan - ಭಾರತೀರಾಜ, ಭಾಗ್ಯರಾಜ್ ಬಳಿಕ ತಮಿಳು ಚಿತ್ರರಂಗಕ್ಕೆ ಮತ್ತೊಂದು ಆಘಾತ - ಖ್ಯಾತ ನಿರ್ದೇಶಕ ಇನ್ನಿಲ್ಲ

Cinematographer Chezhiyan Death: ತಮಿಳು ಚಿತ್ರರಂಗದ ಖ್ಯಾತ ಸಿನಿಮಾಟೋಗ್ರಾಫರ್ ಶಿವಗಂಗಾ ಜಿಲ್ಲೆಯವರಾದ ಚೆಳಿಯನ್ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು.

Read Full Story
06:20 PM (IST) Jul 10

India Latest News Live:'This Fool, This Idiot...' - ಇಂಗ್ಲಿಷ್‌ನಲ್ಲಿ ಬಾಲಯ್ಯಗೆ ಬೈದ ಸಿಲ್ಕ್ ಸ್ಮಿತಾ - ನಂತರ ಏನಾಯ್ತು?

Silk Smitha: ಫಿಲ್ಮ್ ಇಂಡಸ್ಟ್ರಿ ಒಂದು ರೀತಿ ಸಾಗರವಿದ್ದಂತೆ. ಇಲ್ಲಿ ಅದೆಷ್ಟೋ ಮರೆಯಲಾಗದ ಘಟನೆಗಳು ನಡೆಯುತ್ತವೆ. ಅಂತಹದ್ದೇ ಒಂದು ಸ್ವಾರಸ್ಯಕರ ಘಟನೆಯನ್ನು ನಂದಮೂರಿ ಬಾಲಕೃಷ್ಣ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

Read Full Story
06:05 PM (IST) Jul 10

India Latest News Live:ಹಿರಿಯ ನಟ ಶೋಭನ್ ಬಾಬು ಪತ್ನಿ ಶಾಂತಕುಮಾರಿ ನಿಧನ - ಗೆಳತಿಯೊಂದಿಗೆ ಮಾತನಾಡುತ್ತಿದ್ದಾಗಲೇ ಹೃದಯಾಘಾತ

ಹಿರಿಯ ತೆಲುಗು ನಟ, ದಿವಂಗತ ಶೋಭನ್ ಬಾಬು ಅವರ ಪತ್ನಿ ಶಾಂತಕುಮಾರಿ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಗಣ್ಯರು ಶೋಭನ್ ಬಾಬು ಕುಟುಂಬಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.

Read Full Story
05:46 PM (IST) Jul 10

India Latest News Live:ಬೆಂಗಳೂರು ನಗರ ನನ್ನ ಬದುಕನ್ನೇ ಬದಲಿಸಿತು - ಕರುನಾಡನ್ನು ಕೊಂಡಾಡಿದ ಎಬಿ ಡಿವಿಲಿಯರ್ಸ್

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಪತ್ಬಾಂಧವ ಎಂದೇ ಗುರುತಿಸಿಕೊಂಡಿರುವ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ನಮ್ಮ ಬೆಂಗಳೂರಿನ ಬಗ್ಗೆ ಮುತ್ತಿನಂಥ ಮಾತುಗಳನ್ನಾಡಿದ್ದಾರೆ. ಎಬಿಡಿ ಏನಂದ್ರು ಎನ್ನುವುದನ್ನು ನೀವೇ ನೋಡಿ.

Read Full Story
05:00 PM (IST) Jul 10

India Latest News Live:ಮದುವೆ ಬಳಿಕ ಬದಲಾದ್ರಾ ರಶ್ಮಿಕಾ..? ಅದಕ್ಕೆ 'ಸಾಕ್ಷಿ' ಕೂಡ ಸಿಕ್ಕೇ ಬಿಡ್ತು ಅಂತಿದಾರೆ ನೆಟ್ಟಿಗರು; ಅದ್ಯಾವುದು..?!

ರಶ್ಮಿಕಾ ಮಂದಣ್ಣ ಮದುವೆ ಬಳಿಕ ಸೊಸೆಯಾಗಿ ಸಂಸಾರ ಸಾಗಿಸೋ ಕಡೆ ಹೆಚ್ಚು ಗಮನ ಕೊಟ್ಟಿದ್ದಾರೆ. ಅದರ ಮಧ್ಯೆದಲ್ಲಿ ಸಿನಿಮಾ ಜಗತ್ತಿನ ನಂಟು ಬಿಡದ ಲಿಲ್ಲಿ ತನ್ನ ಸಿನಿಮಾ ಪಾತ್ರಗಳ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಬದಲಾವಣೆ ಮಾಡಿಕೊಂಡಿದ್ದಾರೆ. ಈ ಸ್ಟೋರಿನಲ್ಲಿ ಸಾಕ್ಷಿ ಇದೆ ನೋಡಿ..

Read Full Story
04:26 PM (IST) Jul 10

India Latest News Live:ದೇಶವನ್ನೇ ಬೆಚ್ಚಿಬೀಳಿಸಿದ್ದ TCS Love Jihad - ಕಿಂಗ್​ಪಿನ್​ ನಿದಾ ಮಗುವನ್ನು ಕೃಷ್ಣನಿಗೆ ಹೋಲಿಸಿ ಜಾಮೀನು- ವ್ಯಾಪಕ ಚರ್ಚೆ

ಐಟಿ ಸಂಸ್ಥೆ ಟಿಸಿಎಸ್‌ನ ನಾಸಿಕ್ ಶಾಖೆಯಲ್ಲಿ ನಡೆದ ಉದ್ಯೋಗಿಗಳ ಮತಾಂತರ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್‌ಗೆ ಜಾಮೀನು ಲಭಿಸಿದೆ. ಗರ್ಭಿಣಿಯಾಗಿದ್ದ ಆಕೆಗೆ ಜಾಮೀನು ಮಂಜೂರು ಮಾಡುವಾಗ, ನಾಸಿಕ್ ವಿಶೇಷ ನ್ಯಾಯಾಲಯವು ಶ್ರೀಕೃಷ್ಣನ ಜನನದ ಉದಾಹರಣೆ ನೀಡಿರುವುದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
Read Full Story
04:16 PM (IST) Jul 10

India Latest News Live:ಇಲ್ಲಿ ಜಲಕ್ರಾಂತಿ.. ಕೇವಲ 15 ದಿನದಲ್ಲಿ ಗ್ರಾಮಸ್ಥರು 31 ಕೋಟಿ ಲೀಟರ್ ನೀರು ಉಳಿಸಿದ್ದು ಹೇಗೆ..?

ಛತ್ತೀಸ್‌ಗಢದಲ್ಲಿ, 'ನನ್ನ ಗ್ರಾಮ, ನನ್ನ ನೀರು 2.0' ಅಭಿಯಾನದಡಿ ಲಕ್ಷಾಂತರ ಜನರು ಕೇವಲ 15 ದಿನಗಳಲ್ಲಿ 3.41 ಲಕ್ಷಕ್ಕೂ ಹೆಚ್ಚು ಜಲ ಸಂರಕ್ಷಣಾ ಘಟಕಗಳನ್ನು ನಿರ್ಮಿಸಿದ್ದಾರೆ. Chhattisgarhs Mahasamund district through Jalkranti 31 crore litres of water have been saved in 15 days

Read Full Story
03:52 PM (IST) Jul 10

India Latest News Live:ಈ ಮೂವರಿಗೆ ಇಂಗ್ಲೆಂಡ್‌ ಪ್ರವಾಸವೇ ಕೊನೆಯ ಸರಣಿ! ಮತ್ತೆ ಮತ್ತೆ ಫೇಲ್ ಆಗ್ತಿದ್ದಾರೆ ಟೀಂ ಇಂಡಿಯಾದ ಈ ಆಟಗಾರರು

ಟಿ20 ವಿಶ್ವಕಪ್ ಗೆದ್ದ ಬಳಿಕ ಸತತ ಎರಡು ಸರಣಿ ಸೋತಿರುವ ಟೀಂ ಇಂಡಿಯಾ ಕಳಪೆ ಪ್ರದರ್ಶನದಿಂದ ಕಂಗೆಟ್ಟಿದೆ. ಈ ಹಿನ್ನೆಲೆಯಲ್ಲಿ, ಕಳಪೆ ಫಾರ್ಮ್‌ನಲ್ಲಿರುವ ಪ್ರಸಿದ್ದ್ ಕೃಷ್ಣ, ವಾಷಿಂಗ್ಟನ್ ಸುಂದರ್ ಮತ್ತು ತಿಲಕ್ ವರ್ಮಾ ಅವರು ಇಂಗ್ಲೆಂಡ್ ಸರಣಿಯ ನಂತರ ತಂಡದಿಂದ ಹೊರಬೀಳುವ ಸಾಧ್ಯತೆಯಿದೆ.
Read Full Story
03:16 PM (IST) Jul 10

India Latest News Live:9 ತಿಂಗಳ ಗರ್ಭಿಣಿಯಾಗಿದ್ದರೂ ಕರ್ತವ್ಯ ಮರೆಯದ IPS ಅಧಿಕಾರಿ! ಟ್ರೆಂಡಿಂಗ್‌ನಲ್ಲಿರೋ ಈ ಅನು ಬೆನಿವಾಲ್ ಯಾರು?

ಅನು ಬೆನಿವಾಲ್ ಯಶಸ್ಸಿನ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಅವರ ನಿರಂತರ ಪರಿಶ್ರಮದ ಫಲ. ದೆಹಲಿಯ ಹಿಂದೂ ಕಾಲೇಜಿನಲ್ಲಿ ಎಂಎಸ್‌ಸಿ ಮುಗಿಸಿ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಅವರು, ಯುಪಿಎಸ್‌ಸಿ ಕನಸು ಕಂಡು ಅಖಾಡಕ್ಕಿಳಿದರು. ಇಂದು ಯಾಕೆ ಅನು ಟ್ರೆಂಡಿಂಗ್‌ನಲ್ಲಿದ್ದಾರೆ? ಇಲ್ಲಿದೆ ಮಾಹಿತಿ..!

Read Full Story
03:10 PM (IST) Jul 10

India Latest News Live:ಎಐ ಹೂಡಿಕೆಗೆ ಲಾಭ ತರಲು ಕಾಗ್ನಿಜೆಂಟ್ ಮೆಗಾ ಪ್ಲಾನ್, 15000 ತಜ್ಞರನ್ನು ಸಜ್ಜುಗೊಳಿಸುತ್ತಿದೆ ಕಂಪನಿ

ಎಐ ಹೂಡಿಕೆ ಮತ್ತು ಲಾಭದ ನಡುವಿನ 4.5 ಟ್ರಿಲಿಯನ್ ಡಾಲರ್ ಅಂತರವನ್ನು ಕಡಿಮೆ ಮಾಡಲು, ಕಾಗ್ನಿಜೆಂಟ್ 15,000 ತಜ್ಞರ 'ಫ್ರಾಂಟಿಯರ್' ಪಡೆಯನ್ನು ರಚಿಸುತ್ತಿದೆ. ಈ ತಂಡವು ಎಂಜಿನಿಯರ್‌ಗಳು ಮತ್ತು ಬಿಸಿನೆಸ್ ಆಪರೇಟರ್‌ಗಳನ್ನು ಒಳಗೊಂಡಿದ್ದು, ಎಐ ತಂತ್ರಜ್ಞಾನದಿಂದ ಗ್ರಾಹಕರಿಗೆ ಅಳೆಯಬಹುದಾದ ನೈಜ ಲಾಭವನ್ನು ತಂದುಕೊಡುವ ಗುರಿ ಹೊಂದಿದೆ.
Read Full Story
02:26 PM (IST) Jul 10

India Latest News Live:ಟೀಂ ಇಂಡಿಯಾ ಸೋಲಿಗೆ ಕಾರಣವಾಯ್ತಾ ಅದೊಂದು ರೀಸನ್ -ಹಾಗಿದ್ದರೆ ಹೊಣೆ ಯಾರು?

ಶ್ರೇಯಸ್ ಅಯ್ಯರ್ ನಾಯಕತ್ವದ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 3-0 ಅಂತರದಿಂದ ಸೋತು ಮುಖಭಂಗ ಅನುಭವಿಸಿದೆ. ಟಾಪ್ ಆರ್ಡರ್ ಬ್ಯಾಟಿಂಗ್ ವೈಫಲ್ಯ, ನಂಬರ್-1 ಬ್ಯಾಟರ್ ಇಶಾನ್ ಕಿಶನ್ ಅವರ ಕಳಪೆ ಪ್ರದರ್ಶನ ಮತ್ತು ಬೌಲಿಂಗ್ ವಿಭಾಗದ ದೌರ್ಬಲ್ಯ ತಂಡದ ಹೀನಾಯ ಸೋಲಿಗೆ ಪ್ರಮುಖ ಕಾರಣಗಳಾಗಿವೆ.
Read Full Story
01:59 PM (IST) Jul 10

India Latest News Live:ಇಂಗ್ಲೆಂಡ್ ಟಿ20 ಸರಣಿಯ ಮಧ್ಯದಲ್ಲೇ ವೈಭವ್ ಸೂರ್ಯವಂಶಿ ಹಾಗೂ ಮತ್ತೋರ್ವ ಆಟಗಾರನಿಗೆ ಬ್ಯಾಡ್ ನ್ಯೂಸ್! BCCI ಖಡಕ್ ವಾರ್ನಿಂಗ್

15 ವರ್ಷದ ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿರೀಕ್ಷೆ ಉಳಿಸಿಕೊಳ್ಳಲು ವಿಫಲರಾಗಿದ್ದಾರೆ. ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ, ವೈಭವ್ ಹಾಗೂ ಮತ್ತೋರ್ವ ಆರಂಭಿಕ ಅಭಿಷೇಕ್ ಶರ್ಮಾಗೆ ಪರಿಸ್ಥಿತಿಗೆ ತಕ್ಕಂತೆ ಆಡುವಂತೆ ಬಿಸಿಸಿಐ ಖಡಕ್ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ. ಈ ನಡುವೆ, ವೈಭವ್‌ಗಾಗಿ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿದ್ದನ್ನು ಪಾರ್ಥಿವ್ ಪಟೇಲ್ ಪ್ರಶ್ನಿಸಿದ್ದಾರೆ.
Read Full Story
01:54 PM (IST) Jul 10

India Latest News Live:ಅಯೋಧ್ಯೆ ಬಾಬ್ರಿ ಮಸೀದಿ ಮರು ನಿರ್ಮಾಣಕ್ಕೆ ಸ್ವಧರ್ಮಿಯರಿಂದಲೇ ನಿರ್ಲಕ್ಷ್ಯ, ಬೃಹತ್ ಯೋಜನೆ ಕೈಬಿಟ್ಟ ಟ್ರಸ್ಟ್!

ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕಾಗಿ ಹಂಚಿಕೆಯಾದ ಜಾಗದಲ್ಲಿ ಬೃಹತ್ ಇಸ್ಲಾಮಿಕ್ ಸಂಕೀರ್ಣ ನಿರ್ಮಿಸುವ ಯೋಜನೆಗೆ ತೀವ್ರ ಆರ್ಥಿಕ ಹಿನ್ನಡೆಯಾಗಿದೆ. ಮುಸ್ಲಿಂ ಸಮುದಾಯದಿಂದ ನಿರೀಕ್ಷಿತ ದೇಣಿಗೆ ಬಾರದ ಕಾರಣ, ಸದ್ಯಕ್ಕೆ ಆಸ್ಪತ್ರೆ, ಗ್ರಂಥಾಲಯದಂತಹ ಯೋಜನೆಗಳನ್ನು ಕೈಬಿಟ್ಟು, ಕೇವಲ ಒಂದು ಸಣ್ಣ ಮಸೀದಿಯನ್ನು ಮಾತ್ರ ನಿರ್ಮಿಸಲು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ಟ್ರಸ್ಟ್ ನಿರ್ಧರಿಸಿದೆ.

Read Full Story