Anushka Shetty: ನನ್ನ ಸಿನಿಮಾದಲ್ಲಿ ನಾಯಕಿಯರಿಗೆ ಅಷ್ಟೊಂದು ಪ್ರಾಮುಖ್ಯತೆ ಇರುವುದಿಲ್ಲ. ವಿಕ್ರಮಾರ್ಕುಡು ಚಿತ್ರದಲ್ಲೂ ಅಷ್ಟೇ. ಗ್ಲಾಮರಸ್ ಆಗಿ ಕಾಣಿಸಿಕೊಳ್ಳಬೇಕು, ಹಾಡುಗಳಿರುತ್ತವೆ ಅಷ್ಟೇ' ಎಂದು ರಾಜಮೌಳಿ ಹೇಳಿದ್ದರಂತೆ.
- Home
- News
- India News
- India Latest News Live: Anushka Shetty - ರಾಜಮೌಳಿ ಬಗ್ಗೆ ದೇವಸೇನಾ ಹೇಳಿದ ಮಾತು ವೈರಲ್ - ಬಾಹುಬಲಿ ರಹಸ್ಯ ಬಯಲು
India Latest News Live: Anushka Shetty - ರಾಜಮೌಳಿ ಬಗ್ಗೆ ದೇವಸೇನಾ ಹೇಳಿದ ಮಾತು ವೈರಲ್ - ಬಾಹುಬಲಿ ರಹಸ್ಯ ಬಯಲು

ಶಾಂತಿ ಒಪ್ಪಂದ ಮುರಿದ ಬೆನ್ನಲ್ಲೇ ಇರಾನ್ ವಿರುದ್ಧ ಕೆರಳಿರುವ ಅಮೆರಿಕ ಭೀಕರ ದಾಳಿ ನಡೆಸಿದೆ. ಹೊರ್ಮುಜ್ನಲ್ಲಿ ಇರಾನ್ ನಡೆಸಿದ ದಾಳಿಗೆ ಪ್ರತಿಯಾಗಿ ಅಮೆರಿಕ ಇದೀಗ ಮಿಲಿಟರಿ ದಾಳಿ ಆರಂಭಿಸಿದೆ. ಪರಿಣಾಮ ಮತ್ತೆ ಹೊರ್ಮುಜ್ ಜಲಸಂಧಿಯಲ್ಲಿ ನಿರ್ಬಂಧ ಶುರುವಾಗಿದೆ. ಈಗಷ್ಟೇ ಭಾರತದಲ್ಲಿ ಗ್ಯಾಸ್ ಮೇಲಿನ ನಿರ್ಬಂಧ ತೆರವುಗೊಳಿಸಲಾಗಿತ್ತು. ಇತ್ತ ತೈಲ ಪೂರೈಕೆ ಪುನರ್ ಆರಂಭಗೊಳ್ಳುವಷ್ಟರಲ್ಲೇ ಕೊರತೆ ಆತಂಕ ಎದುರಾಗಿದೆ. ಅಯೋಧ್ಯೆ ರಾಮ ಮಂದಿರ ದೇಣಿಗೆ ಪ್ರಕರಣ ಸೇರಿದಂತೆ ದೇಶ ವಿದೇಶಗಳ ಇಂದಿನ ಲೈವ್ ನ್ಯೂಸ್ ಅಪ್ಡೇಟ್ ಇಲ್ಲಿದೆ.
India Latest News Live 27 June 2026Anushka Shetty - ರಾಜಮೌಳಿ ಬಗ್ಗೆ ದೇವಸೇನಾ ಹೇಳಿದ ಮಾತು ವೈರಲ್ - ಬಾಹುಬಲಿ ರಹಸ್ಯ ಬಯಲು
India Latest News Live 27 June 2026Rekha Vedavyas - 'ಮುದುಕಿ ಅಂತಾರೆ'.. 41 ಆದ್ರೂ ಮದುವೆಯಾಗದಿರಲು ಇದೇ ಕಾರಣ - ಜಿಂಕೆಮರಿ ರೇಖಾ!
Rekha Vedavyas: ‘ಹುಚ್ಚ’ ಸಿನಿಮಾ ಖ್ಯಾತಿಯ ನಟಿ ರೇಖಾ ವೇದವ್ಯಾಸ್ ಅವರಿಗೆ 41 ವರ್ಷವಾದರೂ ಇನ್ನೂ ಸಿಂಗಲ್ ಆಗಿಯೇ ಇದ್ದಾರೆ. ತಾವೇಕೆ ಇನ್ನೂ ಮದುವೆಯಾಗಿಲ್ಲ ಎನ್ನುವ ಸೀಕ್ರೆಟ್ ಅನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.
India Latest News Live 27 June 2026Bhagyaraj - ಪತ್ರ ಬರೆದಿಟ್ಟು ಎರಡು ಬಾರಿ ಹೊರಟ ಭಾಗ್ಯರಾಜ್ - ಭಾರತಿರಾಜ್ ಮಾಡಿದ ಕೆಲಸ ಕೇಳಿದರೆ ಭಾವುಕರಾಗ್ತೀರಾ!
Bharathiraja Assistant Director: ಖ್ಯಾತ ನಿರ್ದೇಶಕ ಭಾರತಿರಾಜ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವಾಗ, ಮನಸ್ತಾಪದಿಂದ ಭಾಗ್ಯರಾಜ್ ಒಮ್ಮೆ ಪತ್ರ ಬರೆದಿಟ್ಟು ಹೊರಟು ಹೋಗಿದ್ದರಂತೆ.
India Latest News Live 27 June 2026Prabhas Shocking Secret - ಪ್ರಭಾಸ್ ಅಮ್ಮನೇ ಹೇಳಿದ್ರು 'ಡಾರ್ಲಿಂಗ್; ಸೀಕ್ರೆಟ್.. ಊಟಕ್ಕೆ ನಟ ಡಾರ್ಲಿಂಗ್ ಪ್ರಭಾಸ್ ಮಾಡೋ ಖರ್ಚು ಎಷ್ಟು?
ತಾಯಿ ಶ್ಯಾಮಲಾ ದೇವಿ ಅವರ ಮೇಲೆ ಅಪಾರ ಪ್ರೀತಿ-ಗೌರವ ಹೊಂದಿರುವ ಪ್ರಭಾಸ್, ಇಂದಿಗೂ ಕುಟುಂಬದ ಮೌಲ್ಯಗಳಿಗೆ ಹೆಚ್ಚು ಒತ್ತು ನೀಡುತ್ತಾರೆ. ಊಟ ಬಡಿಸುವುದರಲ್ಲಿ ಡಾ. ರಾಜ್ಕುಮಾರ್ ಅವರಂತೆಯೇ ಬಹಳಷ್ಟು ಅಷ್ಟೊಂದು ಪ್ರೀತಿ ತೋರಿಸುವ ನಟ ಪ್ರಭಾಸ್ ಎಂದು ಅನೇಕರು ಹೇಳುತ್ತಾರೆ.
India Latest News Live 27 June 2026Huma Qureshi - SRK-ಐಶ್ವರ್ಯಾ ಹಾಡನ್ನು ರೀಮೇಕ್ ಮಾಡಿದ ಟಾಕ್ಸಿಕ್ ಬೆಡಗಿ! ಫ್ಯಾನ್ಸ್ ಗರಂ ಆಗಿದ್ದೇಕೆ?
Ishq Kameena Remake: ಶಾರುಖ್ ಖಾನ್ ಮತ್ತು ಐಶ್ವರ್ಯಾ ರೈ ಅವರ ಸೂಪರ್ಹಿಟ್ 'ಇಷ್ಕ್ ಕಮೀನಾ' ಹಾಡನ್ನು ಹುಮಾ ಖುರೇಷಿ ಅವರ 'ಬೇಬಿ ಡು ಡೈ ಡು' ಚಿತ್ರಕ್ಕಾಗಿ ರೀಮೇಕ್ ಮಾಡಲಾಗಿದೆ. ಈ ಹೊಸ ವರ್ಷನ್ಗೆ..
India Latest News Live 27 June 2026Mohanlal - ಜರ್ಮನಿಯಲ್ಲಿ ಮೋಹನ್ಲಾಲ್ ಫುಲ್ ಜೋಶ್! ಆ ಹಾಡಿಗೆ ಭರ್ಜರಿ ಸ್ಟೆಪ್ಸ್, ವಿಡಿಯೋ ವೈರಲ್
Mohanlal Viral Video: ಮೋಹನ್ಲಾಲ್ ಮತ್ತು ತಂಡ ಯೂರೋಪ್ ಪ್ರವಾಸದಲ್ಲಿದ್ದು, ಜರ್ಮನಿಯಲ್ಲಿ ನಡೆದ ಸ್ಟೇಜ್ ಶೋನಲ್ಲಿ ಅವರ ಪರ್ಫಾರ್ಮೆನ್ಸ್ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
India Latest News Live 27 June 2026Shah Rukh Khan - 'ಗಂಡನಿಗಿಂತ ನೀವೇ ಇಷ್ಟ' ಎಂದ ಅಭಿಮಾನಿಗೆ ಶಾರುಖ್ ಕೊಟ್ಟ ಉತ್ತರ ಕೇಳಿದ್ರೆ ನಗ್ತೀರಾ!
Shah Rukh Khan: ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾರುಖ್ ಖಾನ್ ಭಾಗವಹಿಸಿದ್ದರು. ಈ ವೇಳೆ ಮಹಿಳಾ ಅಭಿಮಾನಿಯೊಬ್ಬರು 'ನನ್ನ ಗಂಡನಿಗಿಂತ ನಿಮ್ಮನ್ನೇ ಹೆಚ್ಚು ಪ್ರೀತಿಸುತ್ತೇನೆ' ಎಂದಿದ್ದಾರೆ. ಇದಕ್ಕೆ ಶಾರುಖ್ ಕೊಟ್ಟ ಉತ್ತರ ಸಖತ್ ವೈರಲ್ ಆಗಿದೆ. ಏನಿದು ಘಟನೆ? ಇಲ್ಲಿದೆ ಡೀಟೇಲ್ಸ್.
India Latest News Live 27 June 2026ಮಂಗಗಳಿಗೆ ಹಣ್ಣು ತಿನ್ನಿಸಿದ್ದೇ ತಪ್ಪಾಗೋಯ್ತು - ದೇವಾಲಯದ ಬೆಟ್ಟದಿಂದ ಬಿದ್ದು ನವವಿವಾಹಿತೆ ಸಾವು
India Latest News Live 27 June 2026ಉತ್ತರ ಪ್ರದೇಶದ ದಿನಗೂಲಿ ಕಾರ್ಮಿಕನ ಮಗಳಿಗೆ ₹21 ಕೋಟಿ ಐಟಿ ನೋಟಿಸ್! ವಿದ್ಯಾರ್ಥಿನಿಗೆ ಅಷ್ಟು ದುಡ್ಡೆಲ್ಲಿಂದ?
India Latest News Live 27 June 2026ಮೊಹರಂ ಮೆರವಣಿಗೆ - 40 ಅಡಿ ಎತ್ತರದಲ್ಲಿ ನಡೆದ ಆ ಭಯಾನಕ ಸ್ಫೋಟ- ಉದ್ದೇಶ ಏನು? ಶಾಕಿಂಗ್ ವಿಡಿಯೋ ವೈರಲ್
ಮಧ್ಯಪ್ರದೇಶದ ಬದ್ನಗರದಲ್ಲಿ ಮೊಹರಂ ಮೆರವಣಿಗೆ ವೇಳೆ, ಕ್ರೇನ್ ಮೂಲಕ ಕಾರನ್ನು 40 ಅಡಿ ಎತ್ತರಕ್ಕೆ ಎತ್ತಿ ಸ್ಫೋಟಿಸಲಾಗಿದೆ. ಈ ಅಪಾಯಕಾರಿ ಸಾಹಸದ ವಿಡಿಯೋ ವೈರಲ್ ಆಗಿದ್ದು, ಆಯೋಜಕರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಇದೊಂದು ಯೋಜಿತ ಪಿತೂರಿ ಎಂದು ಬಿಜೆಪಿ ಶಾಸಕರು ಆರೋಪಿಸಿದ್ದು, ತನಿಖೆ ಮುಂದುವರೆದಿದೆ.
India Latest News Live 27 June 2026ಐರ್ಲೆಂಡ್ ಎದುರಿನ ಸೋಲಿನ ಬೆನ್ನಲ್ಲೇ ಎರಡನೇ ಮ್ಯಾಚ್ಗೆ 3 ಬದಲಾವಣೆ ಫಿಕ್ಸ್..! ವೈಭವ್ ಸೂರ್ಯವಂಶಿಗೆ ಸಿಗುತ್ತಾ ಚಾನ್ಸ್?
ಬೆಂಗಳೂರು: ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಟೀಂ ಇಂಡಿಯಾ ಆಡಿದ ಮೊದಲ ಪಂದ್ಯದಲ್ಲಿಯೇ ಐರ್ಲೆಂಡ್ ಎದುರು ಆಘಾತಕಾರಿ ಸೋಲು ಅನುಭವಿಸಿದೆ. ಹೀಗಾಗಿ ಎರಡನೇ ಪಂದ್ಯದಲ್ಲಿ ಭಾರತ 3 ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.
India Latest News Live 27 June 2026ಪ್ರಶ್ನೆ ಪತ್ರಿಕೆ ಲೀಕ್, ನಾಳೆ ನಡೆಯಬೇಕಿದ್ದ TET ಪರೀಕ್ಷೆ ಮುಂದೂಡಿಕೆ
India Latest News Live 27 June 2026Baahubali Movie - ಬಾಹುಬಲಿ ನನಗೆ ಸಿನಿಮಾ ಆಗಿರಲಿಲ್ಲ; ಯುದ್ಧ ಆಗಿತ್ತು - ನಟ ಪ್ರಭಾಸ್!
Prabhas Baahubali Movie: ಭಾರತೀಯ ಚಿತ್ರರಂಗದ ಇತಿಹಾಸವನ್ನೇ ಬದಲಾಯಿಸಿದ 'ಬಾಹುಬಲಿ' ಸಿನಿಮಾ ಸೃಷ್ಟಿಸಿದ ಅಲೆ ಹಾಗೂ ಅದರ ಹಿಂದಿನ ಕಠಿಣ ಪರಿಶ್ರಮ ಯಾರೂ ಮರೆಯಲು ಸಾಧ್ಯವಿಲ್ಲ. ಇದೀಗ '#BaahubaliTheTorchbearer' ಕಾರ್ಯಕ್ರಮದಲ್ಲಿ ಪ್ರಭಾಸ್ ಬಗ್ಗೆ ಅತ್ಯಂತ ಭಾವುಕರಾಗಿ ಮಾತನಾಡಿದ್ದಾರೆ.
India Latest News Live 27 June 2026White Cloth on Dead Body - ಎಲ್ಲ ಧರ್ಮದಲ್ಲಿಯೂ ಹೆಣದ ಮೇಲೆ ಬಿಳಿ ಬಟ್ಟೆಯನ್ನೇ ಹೊದಿಸೋದು ಯಾಕೆ?
Wearing white to a funeral meaning: ಬಹುತೇಕ ಎಲ್ಲ ಧರ್ಮದಲ್ಲಿಯೂ ಕೂಡ ಸಾವಿನ ನಂತರದಲ್ಲಿ ಹೆಣದ ಮೇಲೆ ಬಿಳಿ ಬಟ್ಟೆಯನ್ನು ಹೊದಿಸಲಾಗುತ್ತದೆ. ಇದಕ್ಕೆ ಕಾರಣ ಏನು? ವೈಜ್ಞಾನಿಕ ವಿಷಯ ಏನು?
India Latest News Live 27 June 2026White Bed Sheets Train - ರೈಲು ಪ್ರಯಾಣಿಕರಿಗೆ ಬಿಳಿ ಬೆಡ್ ಶೀಟ್ ಕೊಡೋದು ಯಾಕೆ? ಇದೆ ಬಲವಾದ ಕಾರಣ!
ರೈಲುಗಳ ಎಸಿ ಕೋಚ್ಗಳಲ್ಲಿ ಕೊಡುವ ಬಿಳಿ ಬೆಡ್ಶೀಟ್ಗಳನ್ನು ನೋಡಿ, ಇದೇನಪ್ಪಾ ಆಸ್ಪತ್ರೆಯ ಶವಾಗಾರದಂತಿದೆ ಎಂದು ನೀವು ಮೀಮ್ಸ್ ನೋಡಿರಬಹುದು. ಆದರೆ, ರೈಲ್ವೆ ಇಲಾಖೆ ಬಿಳಿ ಬೆಡ್ಶೀಟ್ಗಳನ್ನು ಬಳಸುವುದರ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆ.
India Latest News Live 27 June 2026'ಮೊನ್ನೆಯಷ್ಟೇ ನಗುನಗುತ್ತಿದ್ದ'.. ಕೆ ಭಾಗ್ಯರಾಜ್ ನಿಧನಕ್ಕೆ ದಿಗ್ಭ್ರಮೆಗೊಂಡು ಮೆಗಾಸ್ಟಾರ್ ಚಿರಂಜೀವಿ ಪೋಸ್ಟ್
ನೋವಿನ ಸಂಗತಿ ಏನೆಂದರೆ, ಭಾಗ್ಯರಾಜ್ ಅವರ ಗುರುಗಳು ಮತ್ತು ತಮಿಳು ಚಿತ್ರರಂಗದ ಭೀಷ್ಮ ಎಂದೇ ಕರೆಯಲ್ಪಡುತ್ತಿದ್ದ ಕೆ. ಭಾರತಿರಾಜ ಅವರು ನಿಧನರಾದ ಕೇವಲ ಎರಡೇ ವಾರಗಳಲ್ಲಿ ಅವರ ನೆಚ್ಚಿನ ಶಿಷ್ಯ ಭಾಗ್ಯರಾಜ್ ಕೂಡ ಇಹಲೋಕ ತ್ಯಜಿಸಿದ್ದಾರೆ. ಗುರು-ಶಿಷ್ಯರ ಈ ಅಗಲಿಕೆ ಸಿನಿಪ್ರೇಮಿಗಳ ಪಾಲಿಗೆ ಬರಸಿಡಿಲಾಗಿದೆ.
India Latest News Live 27 June 2026ಐರ್ಲೆಂಡ್ ಎದುರು ಒಮ್ಮೆಯೂ ಸೋತಿಲ್ಲ ಈ ಮೂರು ತಂಡಗಳು..! ಲಿಸ್ಟ್ನಲ್ಲಿದೆ ಭಾರತದ ಒಂದು ನೆರೆಯ ದೇಶ
Teams Unbeaten Against Ireland: ಭಾರತ ಹಾಗೂ ಐರ್ಲೆಂಡ್ ನಡುವಿನ ಎರಡು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಭಾರತಕ್ಕೆ ಮುಖಭಂಗವಾಗಿದೆ. ಇದರ ಬೆನ್ನಲ್ಲೇ ಐರ್ಲೆಂಡ್ ಎದುರು ಸೋಲದ ಐಸಿಸಿ ಪೂರ್ಣ ಸದಸ್ಯತ್ವ ಹೊಂದಿರುವ ಮೂರು ತಂಡಗಳು ಯಾವುವು ನೋಡೋಣ ಬನ್ನಿ.
India Latest News Live 27 June 2026'ಸತ್ತು' 13 ದಿನಗಳ ಬಳಿಕ ವಾಪಸಾದ ವ್ಯಕ್ತಿ! ತನ್ನದೇ ತಿಥಿ ಕಾರ್ಯದ ದಿನ ಬಾಗಿಲು ತಟ್ಟಿ ಬೆಚ್ಚಿಬೀಳಿಸಿದ
India Latest News Live 27 June 2026SS Rajamouli Varanasi Secret - 'ವಾರಣಾಸಿ' ಸಿನಿಮಾದ ಹೊಸ ಅಪ್ಡೇಟ್ ಕೊಟ್ಟ ರಾಜಮೌಳಿ; ಹಲವು ಸೀಕ್ರೆಟ್ ಬಹಿರಂಗ!
'ಈ ಚಿತ್ರವನ್ನು ಐಮ್ಯಾಕ್ಸ್ ಫಾರ್ಮ್ಯಾಟ್ನಲ್ಲಿ ಚಿತ್ರೀಕರಿಸಲು ನಿರ್ಧರಿಸಿದ್ದು ಕೇವಲ ಪ್ರಚಾರಕ್ಕಾಗಿ ಅಲ್ಲ, ಬದಲಾಗಿ ಕಥೆಯ ಬೇಡಿಕೆಗೆ' ಎಂದು ರಾಜಮೌಳಿ ಸ್ಪಷ್ಟಪಡಿಸಿದ್ದಾರೆ. ಜೊತೆಗೆ, 'ಈ ಚಿತ್ರದಲ್ಲಿ ಬರುವ ಸುಮಾರು 20 ನಿಮಿಷಗಳ ಸುದೀರ್ಘ 'ರಾಮಾಯಣ ಯುದ್ಧ'ದ ದೃಶ್ಯವು ರೋಚಕ' ಎಂದಿದ್ದಾರೆ.