ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು

ಅಮ್ಮನ ಆಡಳಿತದಲ್ಲಿ ಸೈಲೆಂಟಾಗಿದ್ದ ವಿಜಯ್​​ ಕತೆಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ದಶಕಗಳ ಹಿಂದೆಯೇ ವಿಜಯ್​​ ತಮಿಳುನಾಡು ರಾಜಕೀಯ ಪ್ರವೇಶಕ್ಕೆ ತೀರ್ಮಾನ ಮಾಡಿದ್ರಾ..? ಆ ತೀರ್ಮಾನವನ್ನು ಅರಿತು ಜಯಲಲಿತಾ ವಿಜಯ್​​​ನನ್ನು ಕಾಡಿದ್ರಾ ?

Share this Video
  • FB
  • Linkdin
  • Whatsapp

ತಮಿಳುನಾಡಿನ ರಾಜಕೀಯ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ತಿದೆ.. ಅಮ್ಮನ ಪಾರ್ಟಿಯ 30 ಶಾಸಕರು ಟಿವಿಕೆ ಬೆಂಬಲಕ್ಕೆ ನಿಂತಿದ್ದಾರೆ.. ಇದ್ರಿಂದ AIADMK ಛಿದ್ರಾವಾಗೋದು ಗ್ಯಾರಂಟಿಯಾಗಿದೆ. ಈ ಸಲ ಜೋಡಿ ಎಲೆಗಳ ಪಾರ್ಟಿ ಒಡೆದೋದ್ರೆ, ಆರು ದಶಕಗಳ ಕೋಟೆ ನೆಲಸಮವಾದಂತೆಯೇ. ಈ ಕೋಟೆಯನ್ನು ಭೇದಿಸಿದ್ದು ಮಾತ್ರ ದಳಪತಿ ವಿಜಯ್​. ಅದೇಗೆ ಅನ್ನೋದ್ರ ಹಿಂದೆ ಒಂದು ಸೇಡಿನ ರಹಸ್ಯವಿದೆ.

Add Asianetnews Kannada as a Preferred SourcegooglePreferred

Related Video