ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ

ಇನ್ಸೂರೆನ್ಸ್ ಹಣದ ಆಸೆಗಾಗಿ ಅಣ್ಣನೇ ತಮ್ಮನನ್ನು ಕೊಂದು ಅಪಘಾತವೆಂದು ಬಿಂಬಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಮತ್ತೊಂದೆಡೆ, ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸಹಚರರು ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ.

Share this Video
  • FB
  • Linkdin
  • Whatsapp

ಆ ಸಾವು ಯಾರು ಊಹೆ ಮಾಡದ ತಿರುವು ನೀಡಿತ್ತು.. ರಸ್ತೆಯ ಪಕ್ಕದಲ್ಲಿ ಬಿದ್ದ ಅಪರಿಚಿತ ವ್ಯಕ್ತಿ ಶವ ಕಂಡ ಜನ ಅದೊಂದು ರಸ್ತೆ ಅಪಘಾತ ಎಂದೇ ಎಲ್ರೂ ಅನ್ಕೊಂಡಿದ್ರು.. ಆದ್ರೆ ಸ್ಥಳಕ್ಕೆ ಬಂದ ಪೊಲೀಸರಿಗೆ ಅಲ್ಲಿನ ದೃಶ್ಯ ಬೇರೆಯದೇ ಕಥೆ ಹೇಳುತಿತ್ತು.. ಸಿಕ್ಕ ಒಂದಷ್ಟು ಗೊಂದಲದ ಅಂಶಗಳ ಜಾಡು ಹಿಡಿದ ಪೊಲೀಸರಿಗೆ ಊಹೆಗೂ ಮೀರಿದ ತಿರುವು ಸಿಕ್ಕೇ ಬಿಟ್ಟಿತ್ತು.. ಅಲ್ಲಿ ಸಿಕ್ಕ ಹೆಲ್ಮೆಟ್ ಇದು ಅಪಘಾತವಲ್ಲಾ, ಕೊಲೆ ಎಂಬ ಸತ್ಯವನ್ನು ಬಿಚ್ಚಿಟ್ಟಿತ್ತು.

Related Video