Asianet Suvarna News Asianet Suvarna News

ಮೋದಿ ಮೇಲಿನ ದ್ವೇಷಕ್ಕೆ ಭಾರತಕ್ಕೇ ಕೊಳ್ಳಿ: ದೇಶದ ನೆಮ್ಮದಿ ಕದಡಲು ನಿಗೂಢ ಸಂಚು!

ಮೋದಿ ಮೇಲಿನ ದ್ವೇಷಕ್ಕೆ ಭಾರತಕ್ಕೇ ಕೊಳ್ಳಿ ಇಡುವ ಪ್ಲಾನ್ ಮಾಡಿದ್ದಾರಾ ಝಾಕಿರ್ ನಾಯ್ಕ್. ಭಾರತೀಯ ಮುಸಲ್ಮಾನರು ಅವರು ಹೇಳಿದಂತೆ ಕೇಳಿದ್ರೆ, ಹಿಂದೂಸ್ತಾನದಲ್ಲಿ ಹಿಂದೂಗಳೇ ಇರಲ್ವಂತೆ.

ನವದೆಹಲಿ(ಆ.25): ಮೋದಿ ಮೇಲಿನ ದ್ವೇಷಕ್ಕೆ ಭಾರತಕ್ಕೇ ಕೊಳ್ಳಿ ಇಡುವ ಪ್ಲಾನ್ ಮಾಡಿದ್ದಾರಾ ಝಾಕಿರ್ ನಾಯ್ಕ್. ಭಾರತೀಯ ಮುಸಲ್ಮಾನರು ಅವರು ಹೇಳಿದಂತೆ ಕೇಳಿದ್ರೆ, ಹಿಂದೂಸ್ತಾನದಲ್ಲಿ ಹಿಂದೂಗಳೇ ಇರಲ್ವಂತೆ.

ಜಗತ್ತೇ ಧಿಕ್ಕಾರ ಹಾಕಿದ ಆ ಖಳನಾಯಕ ಆಪರೇಷನ್ ಹಿಂದುಸ್ತಾನ್ ಮಾಡಲು ಹೊರಟಿದ್ದಾನೆ. ಭಾರತವನ್ನು ಛಿದ್ರ ಛಿದ್ರ ಮಾಡೋಕೆ ಈ ದೇಶದಲ್ಲೇ ಗುಳ್ಳೆನರಿ ಆಟವಾಡುತ್ತಿದ್ದಾನೆ. ಖದೀಮ ಕಳ್ಳನ ಟಾರ್ಗೆಟ್ ಯಾರು ಗೊತ್ತಾ? ಇಲ್ಲಿದೆ ವಿವರ