Asianet Suvarna News Asianet Suvarna News

Weekly Horoscope: ಕರ್ಕಟಕ ರಾಶಿಯವರಿಗೆ ಈ ವಾರ ಮಾನಸಿಕ ಖಿನ್ನತೆ ಕಾಡಲಿದ್ದು, ಪರಿಹಾರಕ್ಕೆ ಏನು ಮಾಡಬೇಕು ?

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..

ಈ ವಾರದ ವಿಶೇಷವೇನು ಎಂದು ನೋಡೋದಾದ್ರೆ, ಡಿಸೆಂಬರ್ 10 ಅಂದರೆ ಭಾನುವಾರ ಧನ್ವಂತರೀ ಜಯಂತಿ ಹಾಗೂ ಪ್ರದೋಷ ಪೂಜೆ ಇದೆ. ಡಿಸೆಂಬರ್ 11ರಂದು ಸೋಮವಾರ  ಕಡೆ ಕಾರ್ತೀಕ ಸೋಮವಾರವಾಗಿದೆ. ಡಿಸೆಂಬರ್ 16 - ಶನಿವಾರ  ಸೂರ್ಯ ಧನಸ್ಸು ರಾಶಿ ಪ್ರವೇಶ ಮಾಡಲಿದ್ದಾನೆ. ಮೇಷ ರಾಶಿಯವರಿಗೆ ವಾರದ ಆದಿಯಲ್ಲಿ ವೃತ್ತಿಯಲ್ಲಿ ಅನುಕೂಲ, ಮಾನಸಿಕ ಖಿನ್ನತೆ, ಬಂದು-ಮಿತ್ರರಿಂದ ನಷ್ಟ ಉಂಟಾಗಲಿದೆ. ಅಲ್ಲದೇ ಆರೋಗ್ಯದಲ್ಲೀ ವ್ಯತ್ಯಾಸವಾಗಲಿದ್ದು, ಕಣ್ಣಿನ ಬಾಧೆ ಕಾಡಲಿದೆ. ವಾರದ ಮಧ್ಯದಲ್ಲಿ ಬಂಧುಗಳ ಸಹಕಾರ, ದೇವತಾಕಾರ್ಯಗಳಲ್ಲಿ ಭಾಗಿ, ತಂದೆ-ಮಕ್ಕಳಲ್ಲಿ ಸಾಮರಸ್ಯ, ವೃತ್ತಿಯಲ್ಲಿ ಅನುಕೂಲ, ಸಣ್ಣ-ಪುಟ್ಟ ಕಿರಿಕಿರಿ ಇರಲಿದೆ. ವಾರಾಂತ್ಯದಲ್ಲಿ ವೃತ್ತಿಯಲ್ಲಿ ಸಹಕಾರ, ಲಾಭವನ್ನು ಪಡೆಯುವಿರಿ ದಾಂಪತ್ಯದಲ್ಲಿ ಸಾಮರಸ್ಯ,ಹೆಚ್ಚಿನ ಸಮಾಧಾನ ಇರಲಿದೆ. ಪರಿಹಾರಕ್ಕೆ ಸುಬ್ರಹ್ಮಣ್ಯ ಕವಚ ಪಠಿಸಿ.

ಇದನ್ನೂ ವೀಕ್ಷಿಸಿ:  ಅಮ್ಮ ಕಂಡ ಕನಸು ಸಾಕಷ್ಟಿದೆ, ಬಾಕಿಯಿರುವ ಕೆಲಸ ಮಾಡುತ್ತೇನೆ: ವಿನೋದ್ ರಾಜ್

Video Top Stories