
ನಿವೇದಿತಾಗೆ ಪ್ರಪೋಸ್ ಮಾಡಿದ ದಿನ ನೆನೆದು ಕಣ್ಣೀರಿಟ್ಟ ಚಂದನ್ ಶೆಟ್ಟಿ!
'ರಾಜ ರಾಣಿ' ರಿಯಲ್ ಕಪಲ್ ರಿಯಾಲಿಟಿ ಶೋನಲ್ಲಿ ಚಂದನ್ ಶೆಟ್ಟಿ ಕಣ್ಣೀರಿಟ್ಟಿದ್ದಾರೆ. ಯುವ ದಸರಾ ಕಾರ್ಯಕ್ರಮದಲ್ಲಿ ನಿವೇದಿತಾ ಗೌಡರಿಗೆ ಪ್ರಪೋಸ್ ಮಾಡಿದ್ದು ಡ್ರೀಮ್ ರೀತಿ ಇತ್ತು. ಆದರೆ ಮರು ದಿನ ನ್ಯೂಸ್ನಲ್ಲಿ ಆದ ಸುದ್ದಿ ಹಾಗೂ ಜನರು ಮಾತನಾಡಿದ ರೀತಿಗೆ ಬೇಸರವಾಯ್ತು ಎಂದು ಹೇಳಿಕೊಂಡಿದ್ದಾರೆ.
'ರಾಜ ರಾಣಿ' ರಿಯಲ್ ಕಪಲ್ ರಿಯಾಲಿಟಿ ಶೋನಲ್ಲಿ ಚಂದನ್ ಶೆಟ್ಟಿ ಕಣ್ಣೀರಿಟ್ಟಿದ್ದಾರೆ. ಯುವ ದಸರಾ ಕಾರ್ಯಕ್ರಮದಲ್ಲಿ ನಿವೇದಿತಾ ಗೌಡರಿಗೆ ಪ್ರಪೋಸ್ ಮಾಡಿದ್ದು ಡ್ರೀಮ್ ರೀತಿ ಇತ್ತು. ಆದರೆ ಮರು ದಿನ ನ್ಯೂಸ್ನಲ್ಲಿ ಆದ ಸುದ್ದಿ ಹಾಗೂ ಜನರು ಮಾತನಾಡಿದ ರೀತಿಗೆ ಬೇಸರವಾಯ್ತು ಎಂದು ಹೇಳಿಕೊಂಡಿದ್ದಾರೆ.
Add Asianetnews Kannada as a Preferred Source

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment