Asianet Suvarna News Asianet Suvarna News

ಕೊರೋನಾವೈರಸ್ ಪತ್ತೆ ಸುದ್ದಿ‌: ಸಚಿವ ಸಿ.ಸಿ. ಪಾಟೀಲ್‌ಗೆ ಫಜೀತಿ ತಂದಿಟ್ಟ ಹಿಂಬಾಲಕರು!

  • ಸಚಿವ ಸಿ.ಸಿ. ಪಾಟೀಲ್‌ಗೆ ಫಜೀತಿ ತಂದ ಹಿಂಬಾಲಕರ ಫೇಸ್ಬುಕ್ ಪೋಸ್ಟ್
  • ಹೂ ಮಾರಾಟವೂ ಇಲ್ಲ, ಮಾಸಾಶನವೂ ಇಲ್ಲದೇ ವಿಕಲಚೇತನ ಮಹಿಳೆಯ ಪರದಾಟ
  • ಕೊಡಗಿನ ಕಾಫಿ ತೋಟಕ್ಕೆ ಬಂದಿದ್ದ ಕಾರ್ಮಿಕರನ್ನು ಕಂಟೈನರ್‌ನಲ್ಲಿ ಹಾಕಿ ಸಾಗಾಟ!
  • ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರಿಗೆ ಪೊಲೀಸರಿಂದ ಆಣೆ ಪ್ರಮಾಣ 

ಬೆಂಗಳೂರು (ಏ.23): ಒಂದು ಕಡೆ ಸಚಿವ ಸಿ.ಸಿ. ಪಾಟೀಲ್‌ಗೆ ಫಜೀತಿ ತಂದ ಹಿಂಬಾಲಕರ ಫೇಸ್ಬುಕ್ ಪೋಸ್ಟ್, ಮತ್ತೊಂದು ಕಡೆ ಹೂ ಮಾರಾಟವೂ ಇಲ್ಲದೇ, ಮಾಸಾಶನವೂ ಇಲ್ಲದೇ ವಿಕಲಚೇತನ ಮಹಿಳೆಯ ಪರದಾಟ. ಮತ್ತಷ್ಟು ಸುದ್ದಿಗಳು ಕೊರೋನಾ ಎಕ್ಸ್‌ಪ್ರೆಸ್‌ನಲ್ಲಿ... 

ಇದನ್ನೂ ನೋಡಿ | ಬಡವರ ಪಾಲಿಗೆ ಅನ್ನದಾತೆಯಾದ ಮೀನು ಹೆಕ್ಕುವ ಶಾರದಕ್ಕ! ಸಹಾಯ ಮಾಡಲು ಶ್ರೀಮಂತಿಕೆ ಬೇಕಿಲ್ಲ
ಲಾಕ್‌ಡೌನ್‌ ಲೆಕ್ಕಕ್ಕೇ ಇಲ್ಲ, ಕೆರೆ ಮೀನಿಗೆ ಮುಗಿಬಿದ್ದ ಜನ, ಇಲ್ಲಿದೆ ವಿಡಿಯೋ

"