Asianet Suvarna News Asianet Suvarna News

ಕಂದಾಯ ಸಚಿವ ಆರ್. ಅಶೋಕ್‌ಗೆ ಹೊಸ ಜವಾಬ್ದಾರಿ..!

ಬೆಂಗಳೂರಿನಲ್ಲಿ ಈ ಮೊದಲು ಕೊರೋನಾ ನಿಯಂತ್ರಿಸುವಲ್ಲಿ ಡಾ. ಸುಧಾಕರ್ ಯಶಸ್ವಿಯಾಗಿದ್ದರು. ಆರೋಗ್ಯ ಸಚಿವರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ ಅನುಭವ ಇರುವುದರಿಂದ ಬೆಂಗಳೂರು ಕೊರೋನಾ ಉಸ್ತುವಾರಿಯನ್ನು ಅಶೋಕ್‌ಗೆ ನೀಡಲಾಗಿದೆ.

ಬೆಂಗಳೂರು(ಜೂ.25): ನಗರದ ಕೊರೋನಾ ಉಸ್ತುವಾರಿಯನ್ನು ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ವಹಿಸಲಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರ ಕುಟುಂಬಸ್ಥರಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಶೋಕ್‌ಗೆ ಬೆಂಗಳೂರಿನ ಜವಾಬ್ದಾರಿ ನೀಡಲಾಗಿದೆ.

ಬೆಂಗಳೂರಿನಲ್ಲಿ ಈ ಮೊದಲು ಕೊರೋನಾ ನಿಯಂತ್ರಿಸುವಲ್ಲಿ ಡಾ. ಸುಧಾಕರ್ ಯಶಸ್ವಿಯಾಗಿದ್ದರು. ಆರೋಗ್ಯ ಸಚಿವರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ ಅನುಭವ ಇರುವುದರಿಂದ ಬೆಂಗಳೂರು ಕೊರೋನಾ ಉಸ್ತುವಾರಿಯನ್ನು ಅಶೋಕ್‌ಗೆ ನೀಡಲಾಗಿದೆ.

ಅಮಿತ್‌ ಶಾ ಸಂಧಾನ: ಮಣಿಪುರ ಸರ್ಕಾರ ಪತನದಿಂದ ಬಚಾವ್‌!

ಬೆಂಗಳೂರಿನ ಸಚಿವರು, ಅಧಿಕಾರಿಗಳ ಜತೆ ಸಭೆ ನಡೆಸುವಂತೆ ಆರ್. ಅಶೋಕ್‌ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Video Top Stories