'ಜಮೀರ್ ಅಹ್ಮದ್ ಕರ್ನಾಟಕದ ಓವೈಸಿ ಇದ್ದಂತೆ'

'ಜಮೀರ್ ಅಹ್ಮದ್ ಕರ್ನಾಟಕದ ಓವೈಸಿ ಇದ್ದಂತೆ. ಗಲಭೆ ನಡೆದಲ್ಲೆಲ್ಲಾ ಜಮೀರ್ ಯಾಕಾಗಿ ಹೋಗುತ್ತಾರೆ'? ಅವರನ್ನು ಕಂಟ್ರೋಲ್ ಮಾಡಲು ಕಾಂಗ್ರೆಸ್‌ನಿಂದ ಸಾಧ್ಯವಾಗುತ್ತಿಲ್ಲ' ಎಂದು ಮೈಸೂರಲ್ಲಿ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ಧಾರೆ. 
 

Share this Video
  • FB
  • Linkdin
  • Whatsapp

ಬೆಂಗಳೂರು (ಆ. 20): 'ಜಮೀರ್ ಅಹ್ಮದ್ ಕರ್ನಾಟಕದ ಓವೈಸಿ ಇದ್ದಂತೆ. ಗಲಭೆ ನಡೆದಲ್ಲೆಲ್ಲಾ ಜಮೀರ್ ಯಾಕಾಗಿ ಹೋಗುತ್ತಾರೆ'? ಅವರನ್ನು ಕಂಟ್ರೋಲ್ ಮಾಡಲು ಕಾಂಗ್ರೆಸ್‌ನಿಂದ ಸಾಧ್ಯವಾಗುತ್ತಿಲ್ಲ' ಎಂದು ಮೈಸೂರಲ್ಲಿ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ಧಾರೆ. 

Add Asianetnews Kannada as a Preferred SourcegooglePreferred

'ಕೇರಳ ಮಾದರಿಯ ರಾಜಕೀಯ ಹತ್ಯೆ, ಧರ್ಮಾಧಾರಿತ ಹತ್ಯೆಗಳು ಎಸ್‌ಡಿಪಿಐ, ಪಿಎಫ್‌ಐನಿಂದ ಕರ್ನಾಟಕಕ್ಕೂ ಬಂದಿದೆ. ಕಾಂಗ್ರೆಸ್‌ನವರು ಇಂತವರನ್ನೂ ಪೋಷಣೆ ಮಾಡುತ್ತಿದ್ದಾರೆ' ಎಂದು ವಾಗ್ದಾಳಿ ನಡೆಸಿದ್ದಾರೆ. 

ಬೆಂಗ್ಳೂರು 'ಬೆಂಕಿ'ಗೆ ರಾಜಕೀಯ ದ್ವೇಷ ಕಾರಣವಾಯ್ತಾ?

Related Video