Asianet Suvarna News Asianet Suvarna News

ಲಾಕ್‌ಡೌನ್ ಸಡಿಲಿಕೆ ಎಂದು ರೋಡ್‌ಗಿಳಿದ್ರೆ ಜೋಕೆ! ಈ ಶರತ್ತು ಪಾಲಿಸಿದ್ರೆ ಮಾತ್ರ ಓಕೆ

  • ಇಂದಿನಿಂದ ರಾಜ್ಯದಲ್ಲಿ ಲಾಕ್‌ಡೌನ್‌ ಸಡಿಲಿಸಿರುವ ಸರ್ಕಾರ
  • ಆರ್ಥಿಕ ಪುನಶ್ಚೇತನಕ್ಕೆ ಸರ್ಕಾರದಿಂದ ಸಡಿಲಿಕೆ ಕ್ರಮ
  • ದುರ್ಲಾಭ ಪಡೆಯಲು ಹೊರಟರೆ ಎಚ್ಚರ, ಮೊದಲು ಈ ಸ್ಟೋರಿ ನೋಡಿ

ಬೆಂಗಳೂರು (ಏ.23): ಬಿ.ಎಸ್. ಯಡಿಯೂರಪ್ಪ ಸರ್ಕಾರ ಇಂದಿನಿಂದ ರಾಜ್ಯದಲ್ಲಿ ಲಾಕ್‌ಡೌನ್‌ ಸಡಿಲಿಸಿದೆ. ಆರ್ಥಿಕ ಪುನಶ್ಚೇತನಕ್ಕೆ ಸರ್ಕಾರ ಈ ಕ್ರಮ ಕೈಗೊಂಡಿದೆ. ಆದರೆ, ಇದರ, ಸಿಕ್ಕದ್ದೇ ಚಾನ್ಸು ಎಂದು ದುರ್ಲಾಭ ಪಡೆಯಲು ಹೊರಡುವ ಮುನ್ನ ಎಚ್ಚರ, ಮೊದಲು ಈ ಸ್ಟೋರಿ ನೋಡಿ...

ಇದನ್ನೂ ನೋಡಿ | ಕೊರೋನಾ ಮಧ್ಯೆ ಅಫ್ಘಾನಿಸ್ತಾನ್ To ಹೈದರಾಬಾದ್: ಮಂಡ್ಯ ವೈದ್ಯೆ ಸಾಧನೆ!...

ಕಿಮ್ ಆರೋಗ್ಯ ಸ್ಥಿತಿ ಗಂಭೀರ: ಚಿಕಿತ್ಸೆ ನೀಡಿದ ವೈದ್ಯರ ಎಡವಟ್ಟು?...
"

Video Top Stories