Asianet Suvarna News Asianet Suvarna News

KSRTC ಚಾಲಕನಿಂದ Hit & Run: ಪೇಯಿಂಟ್ ಕ್ಲೂ ಹಿಡಿದು ಡ್ರೈವರ್ ಪತ್ತೆ ಹಚ್ಚಿದ ಪೊಲೀಸರು!

ಲಿಂಗಸೂಗೂರಿನಲ್ಲಿ (Lingasugur) ನ. 10 ರಂದು ಕೆಎಸ್‌ಆರ್‌ಟಿಸಿ ಹಾಗೂ ಬೈಕ್ ನಡುವೆ ಅಫಘಾತ (Accident) ಸಂಭವಿಸಿ, ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಬಸ್ ಚಾಲಕ (Bus Driver) ಪರಾರಿಯಾಗಿರುತ್ತಾನೆ. ಪೊಲೀಸರು ಈ ಬಸ್ಸನ್ನು ಹುಡುಕಿದ್ದು ಬಹಳ ರೋಚಕವಾಗಿದೆ. 

ರಾಯಚೂರು (ನ. 30): ಲಿಂಗಸೂಗೂರಿನಲ್ಲಿ (Lingasugur) ನ. 10 ರಂದು ಕೆಎಸ್‌ಆರ್‌ಟಿಸಿ ಹಾಗೂ ಬೈಕ್ ನಡುವೆ ಅಫಘಾತ (Accident) ಸಂಭವಿಸಿ, ಬೈಕ್ ಸವಾರರು ಸಾವನ್ನಪ್ಪಿದ್ದಾರೆ. ಬಸ್ ಚಾಲಕ (Bus Driver) ಪರಾರಿಯಾಗಿರುತ್ತಾನೆ. ಪೊಲೀಸರು ಈ ಬಸ್ಸನ್ನು ಹುಡುಕಿದ್ದು ಬಹಳ ರೋಚಕವಾಗಿದೆ. 

ACB Raid: 28 ಮನೆಗಳು, 16 ಸೈಟ್‌ಗಳು, 31.20 ಕೋಟಿ ಮೌಲ್ಯದ ಆಸ್ತಿ. ನಿವೃತ್ತ ಅಧಿಕಾರಿ ಅರೆಸ್ಟ್

ಅಪಘಾತದ ಕುರುಹು ಮುಚ್ಚಿಡಲು ಡ್ರೈವರ್ ಭಾರೀ ಕಸರತ್ತು ಮಾಡಿದ್ದಾನೆ. ಕೆಂಗೇರಿಯಲ್ಲಿ ಬಸ್‌ಗೆ ರೀಪೇಯಿಂಟ್‌ಗೆ ಮಾಡಿಸಿದ್ದಾನೆ ಚಾಲಕ ನಾಗಯ್ಯ. ಆದರೂ ಪೆಯಿಂಟಿಂಗ್ ಕುರುಗು ಹಿಡಿದು, ಪೊಲೀಸರು ಕೊನೆಗೂ ನಾಗಯ್ಯನನ್ನು ಪತ್ತೆ ಹಚ್ಚಿದ್ದಾರೆ.

Video Top Stories