Asianet Suvarna News Asianet Suvarna News

ಕಾರ್ಮಿಕರ ನೆರವಿಗೆ ನೇಮಿಸಿದ ನೋಡಲ್ ಅಧಿಕಾರಿಗಳೇ ನಾಪತ್ತೆ!

  • ಬೇರೆ ಬೇರೆ ನಗರಗಳಲ್ಲಿ ಅತಂತ್ರರಾಗಿರುವ ಕಾರ್ಮಿಕರ ನೆರವಿಗೆ ಅಧಿಕಾರಿಗಳ ತಂಡ
  • ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಮರಳುವಂತಾಗಲು ಸರ್ಕಾರದಿಂದ ವ್ಯವಸ್ಥೆ
  • ಆದರೆ ಸರ್ಕಾರ ನೇಮಿಸಿದ ನೋಡಲ್ ಅಧಿಕಾರಿಗಳೇ ನಾಪತ್ತೆ

ಬೆಂಗಳೂರು (ಮೇ.01): ಲಾಕ್‌ಡೌನ್‌ನಿಂದಾಗಿ ಬೇರೆ ಬೇರೆ ನಗರಗಳಲ್ಲಿ ಅತಂತ್ರರಾಗಿರುವ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಮರಳುವಂತಾಗಲು ಸರ್ಕಾರ ಕ್ರಮ ಕೈಗೊಂಡಿದೆ. ಕಾರ್ಮಿಕರ ನೆರವಿಗಾಗಿ  ಸರ್ಕಾರ ನೋಡಲ್ ಅಧಿಕಾರಿಗಳನ್ನೂ ನೇಮಿಸಿದೆ. ಆದರೆ ಈ ನೋಡಲ್ ಅಧಿಕಾರಿಗಳೇ ನಾಪತ್ತೆಯಾಗಿದ್ದು, ಸರಿಯಾದ ಮಾಹಿತಿಯಿಲ್ಲದೇ ಜನ ಪರದಾಡುತ್ತಿದ್ದಾರೆ.

ಇದನ್ನೂ ಓದಿ | ಲಾಕ್‌ಡೌನ್ ವಿಸ್ತರಣೆ: ಸಂಕಷ್ಟ ಒಳಗಾದವರಿಗೆ ಸಿಗುತ್ತಾ ಸಂಜೀವಿನಿ?...

ಸೋಂಕಿತನ ಶವಸಂಸ್ಕಾರದ ವೇಳೆ ಲೋಪ; PPE ಕಿಟ್‌ಗಳು ಕೆರೆ ಬಳಿ ಪತ್ತೆ...
"

Video Top Stories