Asianet Suvarna News Asianet Suvarna News

ಜಾಮಿಯಾ ಮಸೀದಿ-ಮಂದಿರ ವಿವಾದ: ಮಂದಿರವಿತ್ತು ಹಳೆಯ ಪುಸ್ತಕದಲ್ಲಿ ಸಿಕ್ತು ಸಾಕ್ಷ್ಯ...!

ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಮಸೀದಿಯಲ್ಲಿ ಮಮದಿರ ಇತ್ತು ಎನ್ನಲು ಪುಸ್ತಕ ಸಾಕ್ಷ್ಯವೊಂದು ಸಿಕ್ಕಿದೆ ಎನ್ನಲಾಗಿದೆ. ಈ ಮೂಲಕ ಮಸೀದಿ ಮಂದಿರ ಹೋರಾಟಕ್ಕೆ ಇನ್ನಷ್ಟು ಬಲ ಬರಲಿದೆ. 

ಮಂಡ್ಯ (ಜೂ. 06):  ಶ್ರೀರಂಗಪಟ್ಟಣ (Srirangapattana0 ಜಾಮಿಯಾ ಮಸೀದಿ (Jamia Masjid Row) ವಿವಾದಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಮಸೀದಿಯಲ್ಲಿ ಮಮದಿರ ಇತ್ತು ಎನ್ನಲು ಪುಸ್ತಕ ಸಾಕ್ಷ್ಯವೊಂದು ಸಿಕ್ಕಿದೆ ಎನ್ನಲಾಗಿದೆ. ಈ ಮೂಲಕ ಮಸೀದಿ ಮಂದಿರ ಹೋರಾಟಕ್ಕೆ ಇನ್ನಷ್ಟು ಬಲ ಬರಲಿದೆ. ಮೂಡಬಾಗಿಲು ಶ್ರೀ ಆಂಜನೇಯ ಸ್ವಾಮಿ ಸುಪ್ರಭಾತ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖವಿದೆ. ಟಿಪ್ಪು ಕಾಲದಲ್ಲಿ ಮಂದಿರ ಕೆಡವಿ ಮಸೀದಿ ಕಟ್ಟಿದ ಬಗ್ಗೆ ಉಲ್ಲೇಖವಿದೆ. ದೇಗುಲ ಕೆಡವಿದ ಟಿಪ್ಪು ಅರ್ಚಕ ನಾರಾಯಣ ಸ್ವಾಮಿ ಕೈ ಕತ್ತರಿಸಿದ್ದ ಎನ್ನಲಾಗಿದೆ. 

Video Top Stories