Asianet Suvarna News Asianet Suvarna News

3 ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಸೋಂಕು..? ವೈರಾಲಜಿಸ್ಟ್ ರವಿಯವರ ಸಲಹೆಗಳಿವು

ರಾಜ್ಯಕ್ಕೆ 3 ನೇ ಅಲೆ ಗಂಡಾಂತರ ಇದೆ ಎನ್ನಲಾಗುತ್ತಿದೆ. 3 ನೇ ಅಲೆ ಮಕ್ಕಳಿಗೆ ಅಟ್ಯಾಕ್ ಆಗಲಿದೆ ಎಂದು ತಜ್ಞರು ಹೇಳಿದ್ದಾರೆ. 
 

ಬೆಂಗಳೂರು (ಮೇ. 29): ರಾಜ್ಯಕ್ಕೆ 3 ನೇ ಅಲೆ ಗಂಡಾಂತರ ಇದೆ ಎನ್ನಲಾಗುತ್ತಿದೆ. 3 ನೇ ಅಲೆ ಮಕ್ಕಳಿಗೆ ಅಟ್ಯಾಕ್ ಆಗಲಿದೆ ಎಂದು ತಜ್ಞರು ಹೇಳಿದ್ದಾರೆ. 

ಸೋಂಕಿತರ ಜೊತೆ 'ಭಜರಂಗಿ' ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ರೇಣುಕಾಚಾರ್ಯ

' 3 ನೇ ಅಲೆಗೆ ಈಗಿನಿಂದಲೇ ತಯಾರಿ ಪ್ರಾರಂಭಿಸಬೇಕು. ಮಕ್ಕಳಿಗೆ ಇನ್ನೂ ವ್ಯಾಕ್ಸಿನ್ ಬಂದಿಲ್ಲ. ಹಾಗಾಗಿ ಇನ್ನಷ್ಟು ಎಚ್ಚರಿಕೆ ವಹಿಸಬೇಕು. ಗಾಬರಿ, ಆತಂಕಪಡಬೇಕಾಗಿಲ್ಲ. ಮುಂಜಾಗ್ರತೆ ಮುಖ್ಯ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಖ್ಯಾತ ವೈರಾಲಜಿಸ್ಟ್ ರವಿ ಮಾತನಾಡಿದ್ದಾರೆ. 

 

Video Top Stories