
Price Hike: ಸಿಲಿಂಡರ್, ದ್ವಿಚಕ್ರ ವಾಹನ, ಟ್ರಾಕ್ಟರ್ಗಳಿಗೆ ಹಾರ ಹಾಕಿ ಪ್ರೊಟೆಸ್ಟ್
ಅಗತ್ಯ ವಸ್ತುಗಳ (Price Hike) ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಸಿಡಿದೆದ್ದಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಹೆನ್ನಾಗರದಲ್ಲಿ (Hennagara) ಕಾಂಗ್ರೆಸ್ ಮುಖಂಡ ಕೇಶವರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.
ಬೆಂಗಳೂರು (ಏ. 01): ಅಗತ್ಯ ವಸ್ತುಗಳ (Price Hike) ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಸಿಡಿದೆದ್ದಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಹೆನ್ನಾಗರದಲ್ಲಿ (Hennagara) ಕಾಂಗ್ರೆಸ್ ಮುಖಂಡ ಕೇಶವರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.ಗ್ಯಾಸ್ ಸಿಲಿಂಡರ್, ದ್ವಿಚಕ್ರ ವಾಹನಗಳಿಗೆ ಹಾರ ಹಾಕಿ, ತಮಟೆ ಹೊಡೆದು ಪ್ರತಿಭಟಿಸಿದ್ದಾರೆ.
Add Asianetnews Kannada as a Preferred Source
