Asianet Suvarna News Asianet Suvarna News

ರಾಸಲೀಲೆ ಕೇಸ್ : ಸಾಹುಕಾರನ ಖೆಡ್ಡಾಕ್ಕೆ ಕೆಡವಿದ ಆ ಸಂಚುಕೋರರು ಯಾರು..? ಆ ಎರಡು ಹೆಸರು!

ರಮೇಶ್ ಜಾರಕಿಹೊಳಿ ರಾಸಲೀಲೆ ಕೇಸ್ ದಿನದಿನವೂ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸಿಡಿ ರಹಸ್ಯ ತಿಳಿಯಲು ಅಖಾಡಕ್ಕೆ ಸಹೋದರರು ಇಳಿದಿದ್ದಾರೆ.

ಆ ಮಹಾನ್ ನಾಯಕ ಮತ್ತು ಶೋ ಪೀಸ್ ಲೀಡರ್..! ಸಾಹುಕಾರನ ಖೆಡ್ಡಾಕ್ಕೆ ಕೆಡವಿದ್ಯಾರು..?  ಟಾರ್ಗೆಟ್ ಆ ಎರಡು ಹೆಸರು...!

ಬೆಂಗಳೂರು (ಮಾ.11): ರಮೇಶ್ ಜಾರಕಿಹೊಳಿ ರಾಸಲೀಲೆ ಕೇಸ್ ದಿನದಿನವೂ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸಿಡಿ ರಹಸ್ಯ ತಿಳಿಯಲು ಅಖಾಡಕ್ಕೆ ಸಹೋದರರು ಇಳಿದಿದ್ದಾರೆ.

ನಾನು ಗಂಡ್ಸು ಅಂತ ಪಾಸಿಟಿವ್ ಆಗಿ ತಗೊಳ್ಳಿ: ರಮೇಶ್ ಜಾರಕಿಹೊಳಿ‌ ಪರ ಸ್ವಾಮೀಜಿ ಬ್ಯಾಟಿಂಗ್‌

ಆ ಮಹಾನ್ ನಾಯಕ ಮತ್ತು ಶೋ ಪೀಸ್ ಲೀಡರ್..! ಸಾಹುಕಾರನ ಖೆಡ್ಡಾಕ್ಕೆ ಕೆಡವಿದ್ಯಾರು..?  ಟಾರ್ಗೆಟ್ ಆ ಎರಡು ಹೆಸರು...!