News Hour: ಪ್ರಕಾಶ್‌ ರಾಜ್‌ ಹಿಂದೂ ವಿರೋಧಿನಾ?

ಈಗಿನ ಪರಿಸ್ಥಿತಿಯಲ್ಲಿ ನ್ಯೂಟ್ರಲ್‌, ಮೌನವಾಗಿರುವುದರಲ್ಲಿ ಅರ್ಥವಿಲ್ಲ, ವ್ಯಕ್ತಿ ಯಾವುದರು ಒಂದು ನಿಲ್ಲಬೇಕು ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಆಗಮಿಸಿದ್ದವರು ಕೇಳಿದ ಪ್ರಶ್ನೆಗಳಿಗೆ ನೇರವಾಗಿ ಉತ್ತರ ನೀಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಸೆ.17): ಬಹುಭಾಷಾ ನಟ ಪ್ರಕಾಶ್‌ ರಾಜ್‌ ಅವರು ನ್ಯೂಸ್‌ ಅವರ್‌ನ ಅತಿಥಿಯಾಗಿದ್ದಾರೆ. ತಾವು ನಂಬಿರುವಂತ ಸಿದ್ಧಾಂತಗಳು, ತಮ್ಮ ವಿಚಾರಗಳ ಬಗ್ಗೆ ಸಂವಾದದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ನ್ಯೂಟ್ರಲ್‌, ಮೌನವಾಗಿರುವುದರಲ್ಲಿ ಅರ್ಥವಿಲ್ಲ, ವ್ಯಕ್ತಿ ಯಾವುದರು ಒಂದು ನಿಲ್ಲಬೇಕು ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಆಗಮಿಸಿದ್ದವರು ಕೇಳಿದ ಪ್ರಶ್ನೆಗಳಿಗೆ ನೇರವಾಗಿ ಉತ್ತರ ನೀಡಿದ್ದಾರೆ. ಇದೆಲ್ಲದರ ಬಗ್ಗೆ ವಿವರವಾದ ಮಾಹಿತಿ ಇಂದಿನ ವಿಡಿಯೋದಲ್ಲಿದೆ.
ಜೈಲಿನಲ್ಲ

ಚೈತ್ರಾ ಕುಂದಾಪುರ ಹೊಸ ನಾಟಕ, 5 ಕೋಟಿ ರೂ ಸಾಗಿಸಲು ಮಾಡಿದ್ದ ಪ್ಲಾನ್ ರಣರೋಚಕ!

Related Video