ಚಿತ್ರದುರ್ಗ ಕೋಟೆ ಮಾರ್ಗದರ್ಶಕರಿಗೆ ನೆರವಾದ ನಟ ಕಿಚ್ಚ ಸುದೀಪ್!

ಕೊರೋನಾ ಕಷ್ಟಗಾಲದಲ್ಲಿ ಜನರ ಸೇವೆಯಲ್ಲಿ ಬ್ಯೂಸಿಯಾಗಿರುವ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಇದೀಗ ಮತ್ತೊಂದು ಮಹತ್ವದ ಕೆಲಸ ಮಾಡಿದೆ. ಚಿತ್ರದುರ್ಗ ಕೋಟೆಯ ಪ್ರೇಕ್ಷಣೀಯ ಸ್ಥಳವನ್ನು ಬಂದ್ ಮಾಡಲಾಗಿದ್ದು, ದುಡಿಮೆ ಇಲ್ಲದೇ ಗೈಡ್ಸ್ ಕಂಗಾಲಾಗಿದ್ದರು. ತಕ್ಷಣವೇ ಸುದೀಪ್ ಚಾರಿಟಿ ಅವರನ್ನು ಸಂಪರ್ಕಿಸಿ ಫುಡ್ ಕಿಟ್ ವಿತರಣೆ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಕೊರೋನಾ ಕಷ್ಟಗಾಲದಲ್ಲಿ ಜನರ ಸೇವೆಯಲ್ಲಿ ಬ್ಯೂಸಿಯಾಗಿರುವ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಇದೀಗ ಮತ್ತೊಂದು ಮಹತ್ವದ ಕೆಲಸ ಮಾಡಿದೆ. ಚಿತ್ರದುರ್ಗ ಕೋಟೆಯ ಪ್ರೇಕ್ಷಣೀಯ ಸ್ಥಳವನ್ನು ಬಂದ್ ಮಾಡಲಾಗಿದ್ದು, ದುಡಿಮೆ ಇಲ್ಲದೇ ಗೈಡ್ಸ್ ಕಂಗಾಲಾಗಿದ್ದರು. ತಕ್ಷಣವೇ ಸುದೀಪ್ ಚಾರಿಟಿ ಅವರನ್ನು ಸಂಪರ್ಕಿಸಿ ಫುಡ್ ಕಿಟ್ ವಿತರಣೆ ಮಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 


Related Video