ಜನರಿಗೆ ಸಹಾಯ ಮಾಡಬೇಕೆಂದು ವಿಜಯ್ ದಿನಕ್ಕೆ 10 ಮೆಸೇಜ್ ಮಾಡುತ್ತಿದ್ದರು: ಕವಿರಾಜ್

ಕೊರೋನಾ ಕಷ್ಟಗಾಲದಲ್ಲಿ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಸಂಚಾರಿ ವಿಜಯ್, ಕವಿರಾಜ್ ಅವರ 'ಉಸಿರು' ತಂಡದ ಜೊತೆ ಕೈ ಜೋಡಿಸಿದ್ದರು. ದಿನಕ್ಕೆ 10ಕ್ಕೂ ಹೆಚ್ಚು ಮೆಸೇಜ್ ಮಾಡುತ್ತಿದ್ದರು ಹಾಗೂ ಯಾವುದೇ ಭಯವಿಲ್ಲದೆ ತಮ್ಮ ಸ್ವಂತಃ ಗಾಡಿಯಲ್ಲಿಯೇ ಜನರ ಮನೆ ಬಾಗಿಲಿಗೆ ಕಿಟ್ ತಲುಪಿಸುತ್ತಿದ್ದರು, ಎಂದು ಕವಿರಾಜ್‌ ವಿಜಯ್ ಬಗ್ಗೆ ಮಾತನಾಡಿದ್ದಾರೆ.

Share this Video
  • FB
  • Linkdin
  • Whatsapp

ಕೊರೋನಾ ಕಷ್ಟಗಾಲದಲ್ಲಿ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಸಂಚಾರಿ ವಿಜಯ್, ಕವಿರಾಜ್ ಅವರ 'ಉಸಿರು' ತಂಡದ ಜೊತೆ ಕೈ ಜೋಡಿಸಿದ್ದರು. ದಿನಕ್ಕೆ 10ಕ್ಕೂ ಹೆಚ್ಚು ಮೆಸೇಜ್ ಮಾಡುತ್ತಿದ್ದರು ಹಾಗೂ ಯಾವುದೇ ಭಯವಿಲ್ಲದೆ ತಮ್ಮ ಸ್ವಂತಃ ಗಾಡಿಯಲ್ಲಿಯೇ ಜನರ ಮನೆ ಬಾಗಿಲಿಗೆ ಕಿಟ್ ತಲುಪಿಸುತ್ತಿದ್ದರು, ಎಂದು ಕವಿರಾಜ್‌ ವಿಜಯ್ ಬಗ್ಗೆ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ಕ್ಲಿಕಿಸಿ: Asianet Suvarna Entertainment 

Related Video