Asianet Suvarna News Asianet Suvarna News

ಕಲಾವಿದರ ಸಂಘದ ಕಟ್ಟಡದಲ್ಲಿ ಕಾಣಿಸುತ್ತಿಲ್ಲ ಡಾ.ವಿಷ್ಣುವರ್ಧನ್ ಹೆಸರು: ಅನಿರುದ್ಧ್

ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಭವ್ಯ ಕಲಾವಿದರ ಸಂಘದ ಕಟ್ಟಡದಲ್ಲಿ ಡಾ.ರಾಜ್‌ಕುಮಾರ್ ಭವನ ಹಾಗೂ ಡಾ. ಅಂಬರೀಶ್ ಆಡಿಟೋರಿಯಂ ಎಂದು ನಾಮಕರಣ ಮಾಡಲಾಗಿದೆ ಆದರೆ ಡಾ.ವಿಷ್ಣುವರ್ಧನ್ ಅವರ ಹೆಸರು ಎಲ್ಲಿಯೂ ಇಲ್ಲವೆಂದು ಅವರ ಅಳಿಯ ಅನಿರುದ್ಧ ಧ್ವನಿ ಎತ್ತಿದ್ದಾರೆ. 2018ರಲ್ಲಿ ಕಲಾವಿದರ ಸಂಘ ಉದ್ಘಾಟನೆ ಆಗಿದ್ದು, ಎರಡು ವರ್ಷ ಕಳೆದರೂ ಯಾರ ಅರಿವಿಗೂ ಇದು ಬಾರದೆ ಇರುವುದಕ್ಕೆ ಬೇಸರ ವ್ಯಕ್ತ ಪಡಿಸಿದ್ದಾರೆ.
 

ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಭವ್ಯ ಕಲಾವಿದರ ಸಂಘದ ಕಟ್ಟಡದಲ್ಲಿ ಡಾ.ರಾಜ್‌ಕುಮಾರ್ ಭವನ ಹಾಗೂ ಡಾ. ಅಂಬರೀಶ್ ಆಡಿಟೋರಿಯಂ ಎಂದು ನಾಮಕರಣ ಮಾಡಲಾಗಿದೆ ಆದರೆ ಡಾ.ವಿಷ್ಣುವರ್ಧನ್ ಅವರ ಹೆಸರು ಎಲ್ಲಿಯೂ ಇಲ್ಲವೆಂದು ಅವರ ಅಳಿಯ ಅನಿರುದ್ಧ ಧ್ವನಿ ಎತ್ತಿದ್ದಾರೆ. 2018ರಲ್ಲಿ ಕಲಾವಿದರ ಸಂಘ ಉದ್ಘಾಟನೆ ಆಗಿದ್ದು, ಎರಡು ವರ್ಷ ಕಳೆದರೂ ಯಾರ ಅರಿವಿಗೂ ಇದು ಬಾರದೆ ಇರುವುದಕ್ಕೆ ಬೇಸರ ವ್ಯಕ್ತ ಪಡಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

 

Video Top Stories