Asianet Suvarna News Asianet Suvarna News

2ನೇ ಹಂತದ ಕಾಂಗ್ರೆಸ್ ಪಾದಯಾತ್ರೆ, ಒಂದೇ ದಿನ 16 ಕಿ.ಮೀ. ನಡೆಯಲಿದ್ದಾರೆ ನಾಯಕರು

2ನೇ ಹಂತದಲ್ಲಿ ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಆರಂಭವಾಗಿದೆ. ಅನ್ನದಾನೇಶ್ವರ ಸ್ವಾಮಿಜಿಯಿಂದ ಗಿಡಕ್ಕೆ ನೀರು ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. 

First Published Feb 27, 2022, 4:34 PM IST | Last Updated Feb 27, 2022, 4:34 PM IST

ರಾಮನಗರ, (ಫೆ.27): 2ನೇ ಹಂತದಲ್ಲಿ ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಆರಂಭವಾಗಿದೆ. ಅನ್ನದಾನೇಶ್ವರ ಸ್ವಾಮಿಜಿಯಿಂದ ಗಿಡಕ್ಕೆ ನೀರು ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. 

Mekedatu Padayatre: ರಾಮನಗರದಿಂದ ಹೊರಟ ಪಾದಯಾತ್ರೆ, 25 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿ

ಎರಡನೇ ಹಂತದ ಕಾಂಗ್ರೆಸ್​ ಪಾದಯಾತ್ರೆ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ಪಾದಯಾತ್ರೆಯಲ್ಲಿ ಕ್ರಾಂಗ್ರೆಸ್​ ಕಾರ್ಯಕರ್ತರು ಭಾಗವಹಿಸಿದ್ದು, ಇಂದು(ಭಾನುವಾರ) ಒಂದೇ ದಿನ ಸುಮರು 16 ಕಿ.ಮೀ. ನಡೆಯಲಿದ್ದಾರೆ.