ಒಡೆದ ಮನೆಯಂತಾಗಿದೆ ಕಾಂಗ್ರೆಸ್; ಡಿಕೆಶಿಗೆ ದೂರು ನೀಡಿದ ತನ್ವೀರ್ ಸೇಠ್

ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ ಕಾಂಗ್ರೆಸ್.  ಸಿದ್ದರಾಮಯ್ಯ ವಿರುದ್ಧ ತನ್ವೀರ್ ಸೇಠ್ ಸಿಡಿದೆದ್ದಿದ್ದಾರೆ. ಇಂದು ಡಿಕೆಶಿಯನ್ನು ಭೇಟಿ ಮಾಡಿ, 5 ಪುಟಗಳ ವರದಿ ನೀಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 02): ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ ಕಾಂಗ್ರೆಸ್. ಸಿದ್ದರಾಮಯ್ಯ ವಿರುದ್ಧ ತನ್ವೀರ್ ಸೇಠ್ ಸಿಡಿದೆದ್ದಿದ್ದಾರೆ. ಇಂದು ಡಿಕೆಶಿಯನ್ನು ಭೇಟಿ ಮಾಡಿ, 5 ಪುಟಗಳ ವರದಿ ನೀಡಿದ್ದಾರೆ. ಮುಂದಿನ ನಡೆ ಏನಾಗಬಹುದು ಕುತೂಹಲ ಮೂಡಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video