ಒಡೆದ ಮನೆಯಂತಾಗಿದೆ ಕಾಂಗ್ರೆಸ್; ಡಿಕೆಶಿಗೆ ದೂರು ನೀಡಿದ ತನ್ವೀರ್ ಸೇಠ್
ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ ಕಾಂಗ್ರೆಸ್. ಸಿದ್ದರಾಮಯ್ಯ ವಿರುದ್ಧ ತನ್ವೀರ್ ಸೇಠ್ ಸಿಡಿದೆದ್ದಿದ್ದಾರೆ. ಇಂದು ಡಿಕೆಶಿಯನ್ನು ಭೇಟಿ ಮಾಡಿ, 5 ಪುಟಗಳ ವರದಿ ನೀಡಿದ್ದಾರೆ.
ಬೆಂಗಳೂರು (ಮಾ. 02): ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ ಕಾಂಗ್ರೆಸ್. ಸಿದ್ದರಾಮಯ್ಯ ವಿರುದ್ಧ ತನ್ವೀರ್ ಸೇಠ್ ಸಿಡಿದೆದ್ದಿದ್ದಾರೆ. ಇಂದು ಡಿಕೆಶಿಯನ್ನು ಭೇಟಿ ಮಾಡಿ, 5 ಪುಟಗಳ ವರದಿ ನೀಡಿದ್ದಾರೆ. ಮುಂದಿನ ನಡೆ ಏನಾಗಬಹುದು ಕುತೂಹಲ ಮೂಡಿಸಿದೆ.