
Tanveer Sait : ಅಮಾಯಕರಿಗೆ ಈ ಪ್ರಕರಣದಲ್ಲಿ ಶಿಕ್ಷೆ ಆಗಬಾರದು
ಉದಯಗಿರಿ ಮುಸ್ಲಿಂ ಗಲಭೆ ವಿಚಾರ ತನ್ನದೇ ಪಕ್ಷ, ಸರ್ಕಾರದ ವಿರುದ್ಧ ತಿರುಗಿ ಬಿದ್ದ ಶಾಸಕ ತನ್ವೀರ್ ಸೇಠ್.ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಹಾಗೂ ಸಚಿವ ರಾಜಣ್ಣ ಹೇಳಿಕೆಗೆ ತನ್ವೀರ್ಸೇಠ್ ತೀಕ್ಷ್ಣ ಪ್ರತಿಕ್ರಿಯೆ.ಸಾವಿನ ಮನೆಯಲ್ಲಿ ರಾಜಕಾರಣಿ ಮಾಡುವುದಿಲ್ಲ. ಸಾವಿನ ಮನೆಯಲ್ಲಿ ರಾಜಕಾರಣ ಮಾಡುವುದು ನನಗೆ ಗೊತ್ತಿಲ್ಲ. ಯಾರೇ ಮಾಡುತ್ತಿದ್ದರೂ ನಿಲ್ಲಿಸಿ. ಪ್ರವಾದಿ ಬಗ್ಗೆ ಅವಹೇಳನವಾಗಿ ಬರೆದ ಕಾರಣಕ್ಕೆ ಈ ಘಟನೆ ನಡೆದಿದೆ. ಅಖಿಲೇಶ್ ಮತ್ತು ರಾಹುಲ್ ಗಾಂಧಿ ಪೋಟೋಗೆ ನಾವು ಹೊರಕ್ಕೆ ಬರುದಲ್ಲ.ಆ ಕಾರಣದಿಂದ ಆಗಿರುವ ನೋವು ತಿಳಿ ಗೊಳಿಸುವ ಕೆಲಸ ಮಾಡಿ. ಪ್ರತಿಭಟನೆ ಶಾಂತಿಯುತವಾಗಿ ಮಾಡಬೇಕಿತ್ತು. ಈ ರೀತಿ ನಡೆದುಕೊಂಡಿರೊದು ಸರಿಯಲ್ಲ. ಯಾರು ಪ್ರಚೋದನೆ ನೀಡಿದ್ದಾರೆ ಅದನ್ನ ಪತ್ತೆ ಹಚ್ಚಲು ಹೇಳಿದ್ದೇನೆ. ಈ ವಿಚಾರದಲ್ಲಿ ನನ್ನ ಪಕ್ಷನೂ ನೋಡಲ್ಲ, ನನ್ನ ಸರ್ಕಾರನೂ ನೋಡಲ್ಲ.ನನ್ನ ಜವಾಬ್ದಾರಿ ಅಮಾಯಕರಿಗೆ ಶಿಕ್ಷೆ ಆಗಬಾರದು, ತಪಿತಸ್ಥರು ಮಿಸ್ ಆಗಬಾರದು.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared