Asianet Suvarna News Asianet Suvarna News

Suvarna Special: ದೊಡ್ಡಗೌಡ್ರ ಅಲಿಂಗ ವ್ಯೂಹ, ಕರ್ನಾಟಕ ತೃತೀಯ ರಂಗದ ಲೀಡರ್ ಆಗುತ್ತಾ ಜೆಡಿಎಸ್?

ಮೂರನೇ ರಂಗದ ಹೊಸ ಆಟ. ಕರ್ನಾಟಕ ತೃತೀಯ ರಂಗದ  ಲೀಡರ್ ಆಗುತ್ತಾ ಜೆಡಿಎಸ್? ದೊಡ್ಡಗೌಡ್ರ ಮಾಸ್ಟರ್ ಪ್ಲಾನ್ 2023ಕ್ಕೆ ಅಲಿಂಗ ವ್ಯೂಹ. 

First Published Feb 6, 2022, 10:30 AM IST | Last Updated Feb 6, 2022, 10:30 AM IST

ಬೆಂಗಳೂರು, (ಫೆ.06): ಈಗಾಗಲೇ ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಿರುವ ಸಿಎಂ ಇಬ್ರಾಹಿಂ ಚಿತ್ತ ಇದೀಗ ಜೆಡಿಎಸ್‌ನತ್ತ ನೆಟ್ಟಿದೆ.

Karnataka Congress ಪಾಟೀಲ್ ಜೊತೆಗಿನ ಮಿಟಿಂಗ್ 100%. ಸಕ್ಸಸ್ ಫುಲ್, ಸಂಚಲನ ಮೂಡಿಸಿದ ಇಬ್ರಾಹಿಂ ಹೇಳಿಕೆ

 ಮೂರನೇ ರಂಗದ ಹೊಸ ಆಟ. ಕರ್ನಾಟಕ ತೃತೀಯ ರಂಗದ  ಲೀಡರ್ ಆಗುತ್ತಾ ಜೆಡಿಎಸ್? ದೊಡ್ಡಗೌಡ್ರ ಮಾಸ್ಟರ್ ಪ್ಲಾನ್ 2023ಕ್ಕೆ ಅಲಿಂಗ ವ್ಯೂಹ.