Asianet Suvarna News Asianet Suvarna News

ಬಿಟ್ಟು ಗೆಲ್ಲಿಸಿದ್ರು.. ತಗೊಂಡು ಗೆಲ್ಲಿಸಿದ್ರು.. ಬಂಡೆ ಪುಡಿಪುಡಿ ಮಾಡಿದ್ದು ಬಿಜೆಪಿ ಅಲ್ಲ!

ಉಪಚುನಾವಣೆ ಫಲಿತಾಂಶ, ಕಾಂಗ್ರೆಸ್ ಗೆ ದೊಡ್ಡ ಆಘಾತ/ ಒಕ್ಕಲಿಗ ಕೋಟೆಯಲ್ಲೇ ಮಕಾಡೆ ಮಲಗಿದ ಡಿಕೆಶಿ/ ಮುನಿರತ್ನ ಅಬ್ಬರಕ್ಕೆ ಸೋತು ಸುಣ್ಣವಾದ ಕನಕಪುರ ಬಂಡೆ/ ದೇವೇಗೌಡರ ಪಾತ್ರವೇನು?

ಬೆಂಗಳೂರು(ನ.  11)  ಕೋಟೆ ಕಟ್ಟಲು ಹೋದ ಕನಕಪುರ ಬಂಡೆಗೆ ಆರ್ ಆರ್ ನಗರ ಶಾಕ್. ಒಕ್ಕಲಿಗ ಸಾಮ್ರಾಜ್ಯದಲ್ಲೇ ಬಂಡೆ ಛಿದ್ರ ಛಿದ್ರವಾಗಿದ್ದು ಹೇಗಿದೆ?

ಮತ್ತೆರಡು ಬೈ ಎಲೆಕ್ಷನ್ ; ಕೈ ಅಭ್ಯರ್ಥಿ ಆಯ್ಕೆಗೆ ಸಮಿತಿ ರಚಿಸಿದ ಡಿಕೆಶಿ

ಉಪಚುನಾವಣೆ ಫಲಿತಾಂಶ ಕಾಂಗ್ರೆಸ್ ಗೆ ದೊಡ್ಡ ಆಘಾತ ನೀಡಿದೆ. ಅವಳಿ ಚಕ್ರವ್ಯೂಹದಲ್ಲಿ ಡಿಕೆ ಶಿವಕುಮಾರ್ ಬಂಧಿಯಾಗಿದ್ದು ಹೇಗಿದೆ? ಇಲ್ಲಿದೆ ಇನ್ ಸೈಡ್ ಸ್ಟೋರಿ

 

Video Top Stories