Asianet Suvarna News Asianet Suvarna News

ಕಾಂಗ್ರೆಸ್ ನಾಯಕರ ಬೆಂಬಲ ಕೇಳಿದ ಸುಮಲತಾ

ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಭಿನ್ನರಾಗ ಕೇಳಿ ಬಂದಿದೆ. ಇತ್ತ ಮಂಡ್ಯದಲ್ಲಿ ಅಕ್ರಮ ಗಣಿಕಾರಿಕೆ ವಿರುದ್ಧ ಸಿಡಿದಿದ್ದೆರುವ ಸುಮಲತಾ ಕಾಂಗ್ರೆಸ್ ನಾಯಕರ ಸಹಾಯ ಕೇಳಿದ್ದಾರೆ. 

ಈ ನಿಟ್ಟಿನಲ್ಲಿ ಕಾಂಗ್ರೆಸ್‌ನಲ್ಲಿ ಸುಮಲತಾ ಪರ ಹಾಗೂ ವಿರೋಧವಾಗಿ ಭಿನ್ನ ನಿಲುವು ಕಂಡು ಬಂದಿದೆ.  ಡಿಕೆಶಿ ಸೈಲೆಂಟ್ ಆದ್ರೆ ಸಿದ್ದರಾಮಯ್ಯ ಪರ ನಿಂತಿದ್ದಾರೆ. 

ಮಂಡ್ಯ (ಜು.13): ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಭಿನ್ನರಾಗ ಕೇಳಿ ಬಂದಿದೆ. ಇತ್ತ ಮಂಡ್ಯದಲ್ಲಿ ಅಕ್ರಮ ಗಣಿಕಾರಿಕೆ ವಿರುದ್ಧ ಸಿಡಿದಿದ್ದೆರುವ ಸುಮಲತಾ ಕಾಂಗ್ರೆಸ್ ನಾಯಕರ ಸಹಾಯ ಕೇಳಿದ್ದಾರೆ. 

ಸುಮಲತಾ-ಎಚ್‌ಡಿಕೆ ವಾರ್ : ಸಿದ್ದು, ಡಿಕೆಶಿ ಬಣ ಇಬ್ಭಾಗ

ಈ ನಿಟ್ಟಿನಲ್ಲಿ ಕಾಂಗ್ರೆಸ್‌ನಲ್ಲಿ ಸುಮಲತಾ ಪರ ಹಾಗೂ ವಿರೋಧವಾಗಿ ಭಿನ್ನ ನಿಲುವು ಕಂಡು ಬಂದಿದೆ.  ಡಿಕೆಶಿ ಸೈಲೆಂಟ್ ಆದ್ರೆ ಸಿದ್ದರಾಮಯ್ಯ ಪರ ನಿಂತಿದ್ದಾರೆ.