ಕನ್ನಂಬಾಡಿ ಕಟ್ಟೆಯಿಂದ ಸ್ಫೋಟಿಸಿದ ಟಿಪ್ಪು ಕಿಚ್ಚು; ಸಮರ ಸಾರಿದ ಕೇಸರಿ ಕಟ್ಟಾಳುಗಳು

ಟಿಪ್ಪು ಸುಲ್ತಾನ್ ಕೆಆರ್​ಎಸ್​ ಕಟ್ಟೆಯ ಕನಸು ಕಂಡಿದ್ದರೇ ಅಥವಾ ನಿರ್ಮಿಸಿದ್ದರೇ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ. ಈ ಚರ್ಚೆ ರಾಜಕೀಯ ತಿರುವು ಪಡೆದುಕೊಂಡಿದ್ದು, ಸಚಿವ ಮಹದೇವಪ್ಪ ಹಾಗೂ ಇತರರ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ.

Share this Video
  • FB
  • Linkdin
  • Whatsapp

ಕನ್ನಂಬಾಡಿ ಕಟ್ಟೆಯಿಂದ ಸ್ಫೋಟಿಸಿದ ಟಿಪ್ಪು ಕಿಚ್ಚು..! ಅಣೆಕಟ್ಟು.. ಅಡಿಗಲ್ಲು.. ಡ್ಯಾಂ ದಂಗಲ್​​​..! ಟಿಪ್ಪು ಕೆಆರ್​ಎಸ್​​ ಕಟ್ಟಿಸಿದ್ದಾ..? ಕನಸು ಕಂಡಿದ್ದಾ..? ಅಣೆಕಟ್ಟು ಅಖಾಡ.. ಚರಿತ್ರೆಯ ಅಸ್ತ್ರ.. ಇತಿಹಾಸ ಬಿಚ್ಚಿಟ್ಟ ಸತ್ಯ..! ಇದುವೇ ಇವತ್ತಿನ ಸುವರ್ಣ ಸ್ಪೆಷಲ್ ಕನ್ನಂಬಾಡಿ ಕಟ್ಟೆ ಸತ್ಯ

Related Video