ಕಾಂಗ್ರೆಸ್ ನಾಯಕರಿಂದಲೇ ಡಿಕೆಶಿ ಬಗ್ಗೆ ಸ್ಫೋಟಕ ಹೇಳಿಕೆ : ಉಗ್ರಪ್ಪ ರಿಯಾಕ್ಷನ್

  ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡ ವಿ ಎಸ್ ಉಗ್ರಪ್ಪ ಹಾಗು ಸಲೀಂ  ಗುಸು ಗುಸು ಮಾತನಾಡಿದ್ದು, ಡಿಕೆಶಿ ಕರಫ್ಟ್ ಎಂದಿದ್ದಾರೆ ಎನ್ನಲಾಗಿದೆ. ಡಿಕೆಶಿ ಕಲೆಕ್ಷನ್ ಗಿರಾಕಿ ಎಂದಿದ್ದು ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು ಯಾವುದೇ ಮಾತನನ್ನುಆಡಿಲ್ಲ. ಸ್ನೇಹಿತರು ಹೇಳಿದ ಜೋಕ್‌ಗೆ ಪ್ರತಿಕ್ರಿಯಿಸಿದೆ. ಇರಿಗೇಶನ್ ವಿಚಾರ ಮಾತಾಡಿದೆವು. ಅವರು ಹಿದೃಷ್ಟಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಉಗ್ರಪ್ಪ ಪ್ರತಿಕ್ರಿಯಿಸಿದರು.  

Share this Video
  • FB
  • Linkdin
  • Whatsapp

ಬೆಂಗಳೂರು (ಅ.13): ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡ ವಿ ಎಸ್ ಉಗ್ರಪ್ಪ ಹಾಗು ಸಲೀಂ ಗುಸು ಗುಸು ಮಾತನಾಡಿದ್ದು, ಡಿಕೆಶಿ ಕರಫ್ಟ್ ಎಂದಿದ್ದಾರೆ ಎನ್ನಲಾಗಿದೆ. ಡಿಕೆಶಿ ಕಲೆಕ್ಷನ್ ಗಿರಾಕಿ ಎಂದಿದ್ದು ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 

ಸಿದ್ದುಗೇಕೆ ಈಗ ಸೋನಿಯಾ ರಾಜಮರ್ಯಾದೆ? ಹೀಗಿದೆ ನೋಡಿ ಕಾಂಗ್ರೆಸ್‌ ಲೆಕ್ಕಾಚಾರ!

ನಾನು ಯಾವುದೇ ಮಾತನನ್ನುಆಡಿಲ್ಲ. ಸ್ನೇಹಿತರು ಹೇಳಿದ ಜೋಕ್‌ಗೆ ಪ್ರತಿಕ್ರಿಯಿಸಿದೆ. ಇರಿಗೇಶನ್ ವಿಚಾರ ಮಾತಾಡಿದೆವು. ಅವರು ಹಿದೃಷ್ಟಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಉಗ್ರಪ್ಪ ಪ್ರತಿಕ್ರಿಯಿಸಿದರು. 

Related Video