Asianet Suvarna News Asianet Suvarna News

ಕಾಂಗ್ರೆಸ್ ನಾಯಕರಿಂದಲೇ ಡಿಕೆಶಿ ಬಗ್ಗೆ ಸ್ಫೋಟಕ ಹೇಳಿಕೆ : ಉಗ್ರಪ್ಪ ರಿಯಾಕ್ಷನ್

  ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡ ವಿ ಎಸ್ ಉಗ್ರಪ್ಪ ಹಾಗು ಸಲೀಂ  ಗುಸು ಗುಸು ಮಾತನಾಡಿದ್ದು, ಡಿಕೆಶಿ ಕರಫ್ಟ್ ಎಂದಿದ್ದಾರೆ ಎನ್ನಲಾಗಿದೆ. ಡಿಕೆಶಿ ಕಲೆಕ್ಷನ್ ಗಿರಾಕಿ ಎಂದಿದ್ದು ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 

ನಾನು ಯಾವುದೇ ಮಾತನನ್ನುಆಡಿಲ್ಲ. ಸ್ನೇಹಿತರು ಹೇಳಿದ ಜೋಕ್‌ಗೆ ಪ್ರತಿಕ್ರಿಯಿಸಿದೆ. ಇರಿಗೇಶನ್ ವಿಚಾರ ಮಾತಾಡಿದೆವು. ಅವರು ಹಿದೃಷ್ಟಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಉಗ್ರಪ್ಪ ಪ್ರತಿಕ್ರಿಯಿಸಿದರು. 

 

ಬೆಂಗಳೂರು (ಅ.13):   ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡ ವಿ ಎಸ್ ಉಗ್ರಪ್ಪ ಹಾಗು ಸಲೀಂ  ಗುಸು ಗುಸು ಮಾತನಾಡಿದ್ದು, ಡಿಕೆಶಿ ಕರಫ್ಟ್ ಎಂದಿದ್ದಾರೆ ಎನ್ನಲಾಗಿದೆ. ಡಿಕೆಶಿ ಕಲೆಕ್ಷನ್ ಗಿರಾಕಿ ಎಂದಿದ್ದು ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 

ಸಿದ್ದುಗೇಕೆ ಈಗ ಸೋನಿಯಾ ರಾಜಮರ್ಯಾದೆ? ಹೀಗಿದೆ ನೋಡಿ ಕಾಂಗ್ರೆಸ್‌ ಲೆಕ್ಕಾಚಾರ!

ನಾನು ಯಾವುದೇ ಮಾತನನ್ನುಆಡಿಲ್ಲ. ಸ್ನೇಹಿತರು ಹೇಳಿದ ಜೋಕ್‌ಗೆ ಪ್ರತಿಕ್ರಿಯಿಸಿದೆ. ಇರಿಗೇಶನ್ ವಿಚಾರ ಮಾತಾಡಿದೆವು. ಅವರು ಹಿದೃಷ್ಟಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಉಗ್ರಪ್ಪ ಪ್ರತಿಕ್ರಿಯಿಸಿದರು. 

Video Top Stories