ಕಾಂಗ್ರೆಸ್ ಖೆಡ್ಡಾದಲ್ಲಿ ಬೀಳಿಸಿ ಅಳಿಸಿಹಾಕಿದರು; ಮುರಿದ ಮೈತ್ರಿಯ ಅಸಲಿ ಕಾರಣ ಬಿಚ್ಚಿಟ್ಟ HDK!

ಕಾಂಗ್ರೆಸ್ ಜೊತೆ ಸೇರಿ ನಾನು ಸಂಪಾದಿಸಿದ್ದ ಗೌರವವೆಲ್ಲಾ ಮಣ್ಣುಪಾಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಕಾಂಗ್ರೆಸ್ ಜೊತೆಗಿನ ಮೈತ್ರಿ ಕರಾಳ ಅಧ್ಯಾಯ ಎಂದಿದ್ದಾರೆ. ಹೆಚ್‌ಡಿಕೆ ಹಾಗೂ ಕುಮಾರಸ್ವಾಮಿ ವಾಕ್ಸಮರ, ಕರ್ನಾಕ ಬಂದ್, ಭಾರತ್ ಬಂದ್ ವಾರ್ನಿಂಗ್ ಕುರಿತು ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ಕಾಂಗ್ರೆಸ್ ಜೊತೆ ಸೇರಿ ನಾನು ಸಂಪಾದಿಸಿದ್ದ ಗೌರವವೆಲ್ಲಾ ಮಣ್ಣುಪಾಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಕಾಂಗ್ರೆಸ್ ಜೊತೆಗಿನ ಮೈತ್ರಿ ಕರಾಳ ಅಧ್ಯಾಯ ಎಂದಿದ್ದಾರೆ. ಹೆಚ್‌ಡಿಕೆ ಹಾಗೂ ಕುಮಾರಸ್ವಾಮಿ ವಾಕ್ಸಮರ, ಕರ್ನಾಕ ಬಂದ್, ಭಾರತ್ ಬಂದ್ ವಾರ್ನಿಂಗ್ ಕುರಿತು ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.

Add Asianetnews Kannada as a Preferred SourcegooglePreferred

Related Video