ಡಿಕೆಶಿ- ಜಮೀರ್ ಅಹಮ್ಮದ್ ಗುದ್ದಾಟದ ಮಧ್ಯೆ ನಾಯಕ ಎಂಟ್ರಿ, ಸಂಧಾನಕ್ಕೆ ಸೂತ್ರ

ಅತ್ತ ಡಿಕೆ ಶಿವುಮಾರ್ ಒಂದು ಹೇಳಿಕೆ ಕೊಟ್ಟರೇ ಇತ್ತ ಜಮೀರ್ ಅಹಮ್ಮದ್ ಖಾನ್ ತಿರುಗೇಟು ಕೊಡುತ್ತಲೇ ಇದ್ದಾರೆ. ಈ ಬಗ್ಗೆ ಜಮೀರ್‌ಗೆ ಡಿಕೆ ಶಿಸ್ತು ಕ್ರಮದ ವಾರ್ನಿಂಗ್ ಕೊಟ್ಟಿದ್ದಾರೆ. ಆದರೂ ಇಬ್ಬರ ನಡುವಿನ ಟಾಕ್ ಫೈಟ್ ನಿಲ್ಲುತ್ತಿಲ್ಲ. ಇದರಿಂದ ಬಿಜೆಪಿಗೆ ಆಹಾರವಾಗುತ್ತಿದೆ. ಇನ್ನು ಈ ಇಬ್ಬರ ಜಗಳದ ಮಧ್ಯೆ ಮಾಜಿ ಸಚಿವ ಎಂಟ್ರಿ ಕೊಟ್ಟಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಜುಲೈ.24): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಶಾಸಕ ಜಮೀರ್ ಅಹಮ್ಮದ್ ಖಾನ್ ನಡುವೆ ಪರಸ್ಪರ ಮಾತಿನ ಸಮರ ಮುಂದುರೆದಿದೆ.

Add Asianetnews Kannada as a Preferred SourcegooglePreferred

ಪಕ್ಷದ ಸಂಘಟನೆಯಷ್ಟೇ ಚರ್ಚೆ ಮಾಡಿದ್ದೇನೆ: ಡಿಕೆಶಿ ತಿರುಗೇಟು

ಅತ್ತ ಡಿಕೆ ಶಿವುಮಾರ್ ಒಂದು ಹೇಳಿಕೆ ಕೊಟ್ಟರೇ ಇತ್ತ ಜಮೀರ್ ಅಹಮ್ಮದ್ ಖಾನ್ ತಿರುಗೇಟು ಕೊಡುತ್ತಲೇ ಇದ್ದಾರೆ. ಈ ಬಗ್ಗೆ ಜಮೀರ್‌ಗೆ ಡಿಕೆ ಶಿಸ್ತು ಕ್ರಮದ ವಾರ್ನಿಂಗ್ ಕೊಟ್ಟಿದ್ದಾರೆ. ಆದರೂ ಇಬ್ಬರ ನಡುವಿನ ಟಾಕ್ ಫೈಟ್ ನಿಲ್ಲುತ್ತಿಲ್ಲ. ಇದರಿಂದ ಬಿಜೆಪಿಗೆ ಆಹಾರವಾಗುತ್ತಿದೆ. ಇನ್ನು ಈ ಇಬ್ಬರ ಜಗಳದ ಮಧ್ಯೆ ಮಾಜಿ ಸಚಿವ ಚೆಲುವರಾಯಸ್ವಾಮಿ ಎಂಟ್ರಿಕೊಟ್ಟಿದ್ದು, ಉಭಯ ನಾಯಕ ಸಂಧಾನಕ್ಕೆ ಮುಂದಾಗಿದ್ದಾರೆ.

Related Video