ಆ ಸಿಡಿಯಲ್ಲಿ ಏನಿದೆ? ವಿಶ್ವನಾಥ್ ಹೇಳಿದ ಕಟು ಸತ್ಯ

ಸಂಪುಟ ವಿಸ್ತರಣೆ ಬಳಿಕ ವಿಶ್ವನಾಥ್ ಸಿಡಿ ಬಾಂಬ್/ ಸಂಕ್ರಾಂತಿ ಬಳಿಕ ಸಿಡಿ ಬಾಂಬ್ ಸಿಡಿಯಲಿದೆ/ ಆ ಸಿಡಿಯಲ್ಲಿ ಏನಿದೆ? ಬ್ಲಾಕ್ ಮೇಲ್ ಮಾಡಿ ಅಧಿಕಾರ ಹಿಡಿದುಕೊಂಡವರು ಯಾರು?

Share this Video
  • FB
  • Linkdin
  • Whatsapp

ಬೆಂಗಳೂರು( ಜ. 14) ಸಂಕ್ರಾಂತಿ ಬಳಿಕ ಸಿಡಿ ಸಿಡಿಯುತ್ತೆ! ಹೌದು ಎಂಎಲ್ ಸಿ ವಿಶ್ವನಾಥ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಮುನಿರತ್ನಗೆ ಖೆಡ್ಡಾ ತೋಡಿದ್ದು ಯಾರು?

ಸಂಪುಟ ವಿಸ್ತರಣೆ ನಂತರ ಬಿಜೆಪಿಯಲ್ಲಿ ಆಂತರಿಕ ಬೇಗುದಿ ಭುಗಿಲೆದ್ದಿದೆ. ಈ ನಡುವೆ ಆ ಸಿಡಿ ಯಾವುದು ಎನ್ನುವ ಚರ್ಚೆ ಜೋರಾಗಿದೆ.

Related Video