ಬಿಜೆಪಿ ಪರಿಷತ್ತು ಟಿಕೆಟ್ ಯಾರಿಗೆ? ಅಶೋಕ್ ಕೊಟ್ರು ಸುಳಿವು
- ಪರಿಷತ್ತು ಟಿಕೆಟ್ಗೆ ಬಿಜೆಪಿಯಲ್ಲಿ ಜೋರಾದ ಲಾಬಿ
- ಮೂಲಬಿಜೆಪಿಗರು ಮತ್ತು ವಲಸಿಗರ ನಡುವೆ ಬಿಗ್ ಫೈಟ್
- ತ್ಯಾಗ ಮಾಡಿದವರಿಗೆ ಸಿಗುತ್ತಾ ಪರಿಷತ್ತು ಭಾಗ್ಯ?
ಬೆಂಗಳೂರು (ಜೂ. 12): ವಿಧಾನ ಪರಿಷತ್ತು ಟಿಕೆಟ್ಗಾಗಿ ಬಿಜೆಪಿಯಲ್ಲಿ ಲಾಬಿ ಜೋರಾಗಿದೆ. ಮೂಲಬಿಜೆಪಿಗರು ಮತ್ತು ವಲಸಿಗರ ನಡುವೆ ಬಿಗ್ ಫೈಟ್ ಏರ್ಪಟ್ಟಿದೆ. ಸರ್ಕಾರ ರಚನೆಗೆ 'ತ್ಯಾಗ ಮಾಡಿ' ಬಂದವರಿಗೆ ಪರಿಷತ್ತು ಭಾಗ್ಯ ಸಿಗುತ್ತಾ? ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಹೇಳೋದೇನು? ಈ ಸ್ಟೋರಿ ನೋಡಿ...
ಇದನ್ನೂ ನೋಡಿ | ಪರಿಷತ್ ಚುನಾವಣೆಗೆ ಬಿಜೆಪಿಯಲ್ಲಿ ಸೀಕ್ರೆಟ್ ಲಿಸ್ಟ್: ಬಿಜೆಪಿಯಲ್ಲಿ ಮತ್ತೊಂದು ಅಚ್ಚರಿ...