
'ವಿಷ್ಣವರ್ಧನ್ ಆಟದ ಮೈದಾನ, ರಾಜಕುಮಾರ್ ಉದ್ಯಾನವನ ನಿರ್ಮಾಣಕ್ಕೆ ಮಂಜೂರಾತಿ'
ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಮಾತನಾಡಿ, ರಾಜಕುಮಾರ್ ಉದ್ಯಾನವ, ವಿಷ್ಣವರ್ಧನ್ ಈಜುಕೊಳ ನಿರ್ಮಿಸಲು ಮಂಜೂರಾಗಿ ಎಂದು ಹೇಳಿದರು.
ಬೆಂಗಳೂರು, (ಅ.31): ಆರ್ ಆರ್ ನಗರ ಉಪಚುನಾವಣೆ ಪ್ರಚಾರದಲ್ಲಿ ಸ್ಟಾರ್ ಗಳ ಹವಾ ಶುರುವಾಗಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಮತದಾರರನ್ನು ಸೆಳೆಯಲು ನಾನಾ ಕಸರತ್ತು ನಡೆಸಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬಿಜೆಪಿ ಅಭ್ಯರ್ಥಿ ಪರ ದರ್ಶನ್ ಪ್ರಚಾರ: ನಾನು ಕೂಡ ಡಿ ಬಾಸ್ ಫ್ಯಾನ್ ಎಂದ ಕಾಂಗ್ರೆಸ್ ಅಭ್ಯರ್ಥಿ..!
ಇನ್ನು ಬಿಜೆಪಿ ಅಭ್ಯರ್ಥಿ ಪರ ಸಿಎಂ ಬಿಎಸ್ ಯಡಿಯೂರಪ್ಪ ಅವರು ಪ್ರಚಾರದ ಅಖಾಡಕ್ಕಿಳಿದಿದ್ದು, ಇಂದು (ಶನಿವಾರ) ವಿವಿಧ ಭಾಗಗಳಲ್ಲಿ ಪ್ರಚಾರ ಮತಯಾಚಿಸಿದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಮಾತನಾಡಿ, ರಾಜಕುಮಾರ್ ಉದ್ಯಾನವ, ವಿಷ್ಣವರ್ಧನ್ ಈಜುಕೊಳ ನಿರ್ಮಿಸಲು ಮಂಜೂರಾಗಿ ಎಂದು ಹೇಳಿದರು.