Asianet Suvarna News Asianet Suvarna News

ಇಂದು ಅಮಾವಾಸ್ಯೆ: ಈ ದಿನ ಮಕ್ಕಳ ಜನನವಾದ್ರೆ ತಂದೆ-ತಾಯಿಗೆ ತೊಡಕು, ಇದಕ್ಕೆ ಪರಿಹಾರ ಇಲ್ಲಿದೆ..

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ಯಾವ ರಾಶಿಗಳ ಭವಿಷ್ಯವೇನು?

First Published May 19, 2023, 9:50 AM IST | Last Updated May 19, 2023, 9:50 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖಾ ಮಾಸ, ಕೃಷ್ಣ ಪಕ್ಷ, ಶುಕ್ರವಾರ, ಅಮಾವಾಸ್ಯೆ ತಿಥಿ, ಭರಣಿ ನಕ್ಷತ್ರ.

ಈ ದಿನ ಅಮಾವಾಸ್ಯೆ ಇದ್ದು, ಇಂದು ಮಕ್ಕಳ ಜನನವಾದ್ರೆ ಕುಹು ಶಾಂತಿ ಮಾಡಿಸಬೇಕಾಗುತ್ತದೆ. ಇದರಿಂದ ತಂದೆ-ತಾಯಿಗಳಿಗೆ ತೊಡಕು ಉಂಟಾಗುತ್ತದೆ. ಮನಸ್ಸಿನ ವ್ಯಥೆ, ನಿದ್ರಾ ಹೀನತೆ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಚಂದ್ರ ಗ್ರಹ ಪ್ರಾರ್ಥನೆ ಮಾಡಿ, ಜೊತೆಗೆ ಪಿತೃ ದೇವತೆಗಳ ಆರಾಧನೆಗೆ ಇಂದು ಒಳ್ಳೆಯ ದಿನವಾಗಿದೆ. ಈ ದಿನ ನಿಮ್ಮ ಹಿರಿಯರನ್ನು ಸ್ಮರಿಸಿ, ಅವರ ಆಶೀರ್ವಾದ ಪಡೆಯಿರಿ.

ಇದನ್ನೂ ವೀಕ್ಷಿಸಿ: ಹೈಕಮಾಂಡ್‌ ಮಟ್ಟದಲ್ಲಿ ನಡೆಯಿತು ರಹಸ್ಯ ಒಪ್ಪಂದ, ಅಧಿಕಾರ ಹಂಚಿಕೆಗೆ ಒಪ್ಪಿದ ನಾಯಕರು!