
Panchanga: ಇಂದು ಶನಿಪ್ರದೋಷ ದಿನ: ಪೂಜಾ ವಿಧಾನ ಹೇಗೆ ಮತ್ತು ಫಲಗಳೇನು?
ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?
ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಶನಿವಾರ, ತ್ರಯೋದಶಿ ತಿಥಿ, ಅನೂರಾಧಾ ನಕ್ಷತ್ರ.
Add Asianetnews Kannada as a Preferred Source

ತ್ರಯೋದಶಿ ಸಮಯದಲ್ಲಿ ಚಂದ್ರ ಸಂಪೂರ್ಣವಾಗಿ ಕಳೆಗಟ್ಟಿ ಹೋಗುತ್ತಾನೆ. ಈ ದಿನ ಶನಿಪ್ರದೋಷ ಇದ್ದು, ಇದನ್ನು ಆಚರಿಸುವುದರಿಂದ ತೊಡಕುಗಳಿಂದ ಹೊರಬರಬಹುದು. ಪ್ರದೋಷ ಎಂದರೇ ಸಂಧ್ಯಾಕಾಲ ಎಂದು ಅರ್ಥ. ಇಂದು ಶಿವಗಣ ಆರಾಧನೆ ಮಾಡಿ. ಶನಿಪ್ರದೋಷ ಎಂಬುದು ತುಂಬಾ ವಿಶಿಷ್ಟವಾದ ಆಚರಣೆಯಾಗಿದೆ.
ಇದನ್ನೂ ವೀಕ್ಷಿಸಿ: ಬಸ್ ನಿಲ್ದಾಣ ಕಟ್ಟಡದಲ್ಲಿ ಬಾರ್ & ರೆಸ್ಟೋರೆಂಟ್ ಪ್ರಕರಣ: ಕ್ರಮಕ್ಕೆ ಬಿಎಂಟಿಸಿ ಎಂಡಿಗೆ ಸಾರಿಗೆ ಸಚಿವರ ಸೂಚನೆ