Asianet Suvarna News Asianet Suvarna News

ಪಂಚಾಂಗ: ಶಿವನ ದೇವಸ್ಥಾನಕ್ಕೆ ದೀಪದಾನ ಮಾಡಿದರೆ ಉತ್ಕೃಷ್ಟವಾದ ಫಲ ಪ್ರಾಪ್ತಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. 

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷವಾಗಿದೆ. ಇಂದು ಭಾನುವಾರ ಪ್ರತಿಪತ್/ದ್ವತೀಯ ತಿಥಿ ಶ್ರವಣ ನಕ್ಷತ್ರವಾಗಿದೆ. ಇಂದಿನಿಂದ ಆಷಾಢ ಮಾಸ ಎರಡನೇ ಭಾಗ ಪ್ರಾರಂಭವಾಗಿದೆ. ಇಂದು ಶಿವನ ದೇವಸ್ಥಾನಕ್ಕೆ ದೀಪದಾನ ಮಾಡುವುದರಿಂದ ತುಂಬಾ ಉತ್ಕೃಷ್ಟವಾದ ಫಲಗಳು ಸಿಗುತ್ತವೆ. 

ದಿನ ಭವಿಷ್ಯ: ತುಲಾ ರಾಶಿಯವರ ಸುಖ ನಷ್ಟವಾಗುತ್ತದೆ, ನಿಮ್ಮ ರಾಶಿ ಯಾವುದು?