ಉಡುಪಿಯಲ್ಲಿ ಕೃತಕ ನೆರೆಗೆ ಅವಾಂತರ

Isthiyakh S | Updated : May 23 2025, 11:00 AM
Share this Video

ಉಡುಪಿಯಲ್ಲಿ ಮೂಲಸೌಕರ್ಯದ ನವೀಕರಣ ಕಾಮಗಾರಿಗಳು ಸರಿಯಾಗಿ ನಡೆಯದ ಪರಿಣಾಮವಾಗಿ ಕಳೆದ ದಿನಗಳಲ್ಲಿ ಸಾಧಾರಣ ಮಳೆಗೆಲೂ ನಗರದಲ್ಲಿ ಕೃತಕ ನೆರೆ ಉಂಟಾಗಿದೆ. ಡ್ರೈನೇಜ್ ವ್ಯವಸ್ಥೆ ಸಾಕಷ್ಟು ನಿರ್ವಹಣೆಯಾಗದೇ ಇರುವುದರಿಂದ ಮಳೆಯ ನೀರು ರಸ್ತೆಗಳ ಮೇಲೆ ನಿಂತಿದ್ದು, ವಾಹನ ಸಂಚಾರವನ್ನು ದುಸ್ತರಗೊಳಿಸಿದೆ. ಮನೆಗಳಿಗೆ ನೀರು ನುಗ್ಗಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ. ಕಡೆಯಿನ ಭಾಗಗಳಲ್ಲಿ ಚರಂಡಿ ನೀರು ಮಿಶ್ರಿತವಾಗಿದೆ Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video