Asianet Suvarna News Asianet Suvarna News

ಲಂಕಾ ಸ್ಫೋಟಕ್ಕೆ ಕನ್ನಡಿಗರು ಬಲಿ: ನಾಪತ್ತೆಯಾದವರ ಕುಟುಂಬಕ್ಕೆ ಆತಂಕ

ಶ್ರೀಲಂಕಾ ಸ್ಫೋಟ ಕರುನಾಡಿಗೆ ಬಹುದೊಡ್ಡ ಆಘಾತ ಉಂಟು ಮಾಡಿದೆ. ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ 300ಕ್ಕೇರಿದ್ದು, ಕರ್ನಾಟಕದ 5 ಮಂದಿ ಸಾವನ್ನಪ್ಪಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಈ ನಡುವೆ ಇಬ್ಬರು ನಾಪತ್ತೆಯಾಗಿದ್ದು, ಯಾರ ಸಂಪರ್ಕಕ್ಕೂ ಈವರೆಗೆ ಸಿಕ್ಕಲ್ಲ. ಈ ವಿಚಾರ ನಾಪತ್ತೆಯಾದವರ ಕುಟುಂಬಸ್ಥರಿಗೆ ಆತಂಕವುಂಟು ಮಾಡಿದೆ.

ಕೊಲಂಬೋ[ಏ.22]: ಶ್ರೀಲಂಕಾ ಸ್ಫೋಟ ಕರುನಾಡಿಗೆ ಬಹುದೊಡ್ಡ ಆಘಾತ ಉಂಟು ಮಾಡಿದೆ. ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ 300ಕ್ಕೇರಿದ್ದು, ಕರ್ನಾಟಕದ 5 ಮಂದಿ ಸಾವನ್ನಪ್ಪಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಈ ನಡುವೆ ಇಬ್ಬರು ನಾಪತ್ತೆಯಾಗಿದ್ದು, ಯಾರ ಸಂಪರ್ಕಕ್ಕೂ ಈವರೆಗೆ ಸಿಕ್ಕಲ್ಲ. ಈ ವಿಚಾರ ನಾಪತ್ತೆಯಾದವರ ಕುಟುಂಬಸ್ಥರಿಗೆ ಆತಂಕವುಂಟು ಮಾಡಿದೆ.

Video Top Stories